Gita

ಗೀತೆ – 76 : ಜ್ಞಾನ ವಿಜ್ಞಾನ ಎಂದರೇನು ?

ಗೀತೆ -76 40.ಇಂದ್ರಿಯಾಣಿ ಮನೋ ಬುದ್ಧಿಃ ಅಸ್ಯಾಧಿಷ್ಠಾನ ಮುಚ್ಯತೇ। ಏತೈರ್ವಿಮೋಹಯತ್ಯೇಷಃ ಜ್ಞಾನಮಾವೃತ್ಯ ದೇಹಿನಮ್‌॥ ಅಸ್ಯ = ಈ ಕಾಮವೆಂಬ ಶತ್ರುವಿಗೆ, ಇಂದ್ರಿಯಾಣಿ = ಇಂದ್ರಿಯಗಳು, ಮನಃ = ಮನಸ್ಸು, ಬುದ್ಧಿಃ = ಬುದ್ಧಿಯು, ಎಂಬುವು, ಅಧಿಷ್ಠಾನಂ = ಆಶ್ರಯಗಳೆಂದು, ಉಚ್ಯತೇ = ಹೇಳಲ್ಪಡುತ್ತಿವೆ. ಏಷಃ = ಈ ಕಾಮವೆಂಬ ಶತ್ರುವು, ಏತೈಃ = ಈ ಸ್ಥಾನಗಳಿಂದ, ಜ್ಞಾನಂ = ವ್ಯಕ್ತಿಯ ವಿವೇಕವನ್ನು, ಆವೃತ್ಯ = ಮುಚ್ಚಿಹಾಕಿ, ದೇಹಿನಂ = ಈ ದೇಹವನ್ನು ಆಶ್ರಯಿಸಿಕೊಂಡಿರುವ ಜೀವನನ್ನು, ವಿಮೋಹಯತಿ =…

Read More
Gita

ಗೀತೆ – 23 : ಶ್ರೀ ಕೃಷ್ಣನು ಈ ನಿರ್ವೀರ್ಯತ್ವವು ತಕ್ಕದ್ದಲ್ಲ ಎನ್ನುತ್ತಾನೆ

ಶ್ರೀ ಮದ್ಭಗವದ್ಗೀತಾ 23 ಎರಡನೆಯ ಅಧ್ಯಾಯ 2.ಸಾಂಖ್ಯಯೋಗ ಸಂಜಯ ಉವಾಚ: 1.ತಂ ತಥಾ ಕೃಪಯಾಽಽವಿಷ್ಟಂ ಅಶ್ರುಪೂರ್ಣಾ ಕುಲೇಕ್ಷಣಮ್ | ವಿಷೀದಂತಮಿದಂ ವಾಕ್ಯಂ ಉವಾಚ ಮಧುಸೂದನಃ|| ಸಂಜಯಃ = ಸಂಜಯನು, ಉವಾಚ = ಹೇಳಿದನು. ತಥಾ = ಹಾಗೆ, ಕೃಪಯಾ = ಕನಿಕರದಿಂದ, ಆವಿಷ್ಟಂ = ಆವಹಿಸಲ್ಪಟ್ಟವನೂ, ಅಶ್ರುಪೂರ್ಣಾಕುಲೇಕ್ಷಣಂ = ಕಣ್ಣೀರು ತುಂಬಿ ವ್ಯಾಕುಲವಾದ ಕಣ್ಣುಗಳುಳ್ಳವನೂ, ವಿಷೀದಂತಂ = ದುಃಖಿಸುತ್ತಿರುವವನೂ ಆದ, ತಂ = ಆ ಅರ್ಜುನನ್ನು ಕುರಿತು, ಮಧುಸೂದನಃ = ಶ್ರೀಕೃಷ್ಣನು, ಇದಂ-ವಾಕ್ಯಂ = ಈ ಮಾತನ್ನು,…

Read More
Gita

ಗೀತೆ – 19 : ಸ್ವಜನರನ್ನು ಕೊಂದು ಸುಖವಾಗಿರಲು ಹೇಗೆ ಸಾದ್ಯ ?

ಶ್ರೀಮದ್ಭಗವದ್ಗೀತಾ : 19 34 . ಆಚಾರ್ಯಃ ಪಿತರಃ ಪುತ್ರಾಃ ತಥೈವ ಚ ಪಿತಾಮಹಾಃ । ಮಾತುಲಾ ಶ್ಯಶುರಾಃ ಪೌತ್ರಾಂ ಶ್ಯಾಲಾ ಸ್ಸಂಬಂಧಿನಸ್ತಥಾ ॥ ಆಚಾರ್ಯಾ: = ಗುರುಗಳು, ಪಿತರಃ = ತಂದೆಯ ವಾವೆಯವರು, ಪುತ್ರಾಃ = ಮಕ್ಕಳು, ತಥಾ-ಏವ = ಹಾಗೆಯೇ, ಪಿತಾಮಹಾಃ-ಚ = ತಾತಂದಿರು, ಮಾತುಲಾಃ = ಸೋದರಮಾವಂದಿರು, ಶ್ವಶುರಾಃ = ಹೆಣ್ಣುಕೊಟ್ಟ ಮಾವಂದಿರು, ಪೌತ್ರಾಃ = ಮುಮ್ಮಕ್ಕಳು, ಶ್ಯಾಲಾಃ = ಭಾವಮೈದುನರು, ತಥಾ = ಹಾಗೆಯೇ, ಸಂಬಂಧಿನಃ = ಇತರ ಬಂಧುಗಳು, ಯುದ್ದೇ…

Read More
Gita

ಗೀತೆ 18 : ನನಗೆ ರಾಜ್ಯವು ಬೇಡ, ಗೆಲುವೂ ಬೇಡ

ಶ್ರೀ ಮದ್ಭಗವದ್ಗೀತಾ : 18 30.ಗಾಂಡೀವಂ ಸ್ರಂಸತೇ ಹಸ್ತಾತ್ ತ್ವಕ್ಚೈವ ಪರಿದಹ್ಯತೇ। ನ ಚ ಶಕ್ನೋಮ್ಯವಸ್ಥಾತುಂ ಭ್ರಮತೀವ ಚ ಮೇ ಮನಃ।। ಹಸ್ತಾತ್ = ಕೈಯಿಂದ, ಗಾಂಡೀವಂ = ಗಾಂಡೀವವೆಂಬ ಹೆಸರಿನ ದಿವ್ಯಧನುಸ್ಸು, ಸ್ರಂಸತೇ = ಜಾರಿಹೋಗುತ್ತಿದೆ. ತ್ವಕ್-ಚ-ಏವ = ಚರ್ಮವೂ, ಪರಿದಹ್ಯತೇ = ಸುಡುತ್ತಿದೆ. ಅವಸ್ಥಾತುಂ-ಚ = ನಿಲ್ಲಲು ಕೂಡ, ನ-ಶಕ್ನೋಮಿ = ಸಮರ್ಥನಾಗಲು ಆಗುತ್ತಿಲ್ಲ. ಮೇ = ನನ್ನ, ಮನಃ = ಮನಸ್ಸು, ಭ್ರಮತಿ-ಇವ-ಚ = ತೊಳಲುವಂತೆ ಆಗಿದೆ. ಕೈಯಿಂದ ಗಾಂಡೀವ ಧನುಸ್ಸು ಜಾರಿಹೋಗುತ್ತಿದೆ….

Read More
Gita

ಗೀತೆ 16 : ಶ್ರೀ ಕೃಷ್ಣನು ರಥವನ್ನು ಎರೆಡು ಸೈನ್ಯದ ಮದ್ಯೆ ತಂದು ನಿಲ್ಲಿಸಿದನು

ಶ್ರೀ ಮದ್ಭಗವದಚಗೀತಾ : 16 ಅರ್ಜುನ ಉವಾಚ: ಸೇನಯೋ ರುಭಯೋರ್ಮಧ್ಯೆ ರಥಂ ಸ್ಥಾಪಯ ಮೇಚ್ಯುತ !! 22.ಯಾವದೇತಾನ್ ನಿರೀಕ್ಷೆಽಹಂ ಯೋದ್ದು ಕಾಮಾನವಸ್ಥಿತಾನ್ | ಕೈರ್ಮಯಾ ಸಹಯೋದ್ಧವ್ಯಂ ಅಸ್ಮಿನ್ ರಣಸಮುದ್ಯಮೇ।। ಅರ್ಜುನಃ = ಅರ್ಜುನನು, ಉವಾಚ = ಹೇಳಿದನು. ಅಚ್ಯುತ = ಓ ಶ್ರೀಕೃಷ್ಣನೆ!, ಅಸ್ಮಿನ್= ಈ, ರಣಸಮುದ್ಯಮೇ = ಯುದ್ಧಪ್ರಯತ್ನದಲ್ಲಿ, ಮಯಾ = ನನ್ನಿಂದ, ಕೈ:-ಸಹ = ಯಾರ ಜೊತೆಯಲ್ಲಿ, ಯೋದ್ಧವ್ಯಂ = ಯುದ್ಧ ಮಾಡಬೇಕಾಗಿದೆಯೋ ಅಂತಹ, ಅವಸ್ಥಿತಾನ್ = ನಿಂತಿರುವ, ಯೋದ್ದು ಕಾಮಾನ್ = ಯುದ್ಧೋತ್ಸಾಹಿಗಳಾದ,…

Read More
Gitacharya

ಗೀತೆ – 15 : ಪಾಂಚಜನ್ಯ ಊದಿದನು ಶ್ರೀ ಕೃಷ್ಣ ಪರಮಾತ್ಮನು

ಶ್ರೀ ಮದ್ಭಗವತ್ಗೀತೆ : 15 ಅವತಾರಿಕೆ : ಇನ್ನು ಸಂಜಯನು ಪಾಂಡವಪಕ್ಷದ ಪ್ರಮುಖರ ಹೆಸರುಗಳನ್ನು ತಾನೇ ಹೇಳುತ್ತಾ, ಅವರ ಶಂಖನಾದಗಳನ್ನು ಕೂಡಾ ವರ್ಣಿಸಲಿದ್ದಾನೆ. 17.ಕಾಶ್ಯಶ್ಚ ಪರಮೇಷ್ವಾಸಃ ಶಿಖಂಡೀ ಚ ಮಹಾರಥಃ। ದೃಷ್ಟದ್ಯುಮ್ಮೋ ವಿರಾಟಶ್ಚ ಸಾತ್ಯಕಿಶ್ಚಾಪರಾಜಿತಃ।। 18.ದ್ರುಪದೋ ದ್ರಪದೇಯಾಶ್ಚ ಸರ್ವಶಃ ಪೃಥಿವೀಪತೇ । ಸೌಭದ್ರಶ್ಚ ಮಹಾಬಾಹುಃ ಶಂಖಾನ್ ದಧ್ಮುಃ ಪೃಥಕ್ ಪೃಥಕ್ ॥ ಪೃಥಿವೀಪತೇ = ಎಲೈ ಧೃತರಾಷ್ಟ್ರ ಮಹಾರಾಜಾ!, ಪರಮೇಶ್ವಾಸಃ = ಶ್ರೇಷ್ಠ ಧನುರ್ಧಾರಿಯಾದ, ಕಾಶ್ಯಃ-ಚ = ಕಾಶೀರಾಜನೂ, ಮಹಾರಥಃ = ಮಹಾರಥನಾದ, ಶಿಖಂಡೀ-ಚ = ಶಿಖಂಡಿಯೂ,…

Read More
Gita

ಗೀತೆ 14 : ಕೃಷ್ಣಾರ್ಜುನರ ಬಳಿ ಇರುವ ಶಂಖಗಳಾವುವು ?

ಶ್ರೀ ಮದ್ಭಗವದ್ಗೀತಾ : 14 12.ತಸ್ಯ ಸಂಜನಯನ್ ಹರ್ಷಂ ಕುರುವೃದ್ಧಃ ಪಿತಾಮಹಃ। ಸಿಂಹನಾದಂ ವಿನದ್ಯೋಚೈಃ ಶಂಖಂ ದಧ್ಮೌ ಪ್ರತಾಪವಾನ್ ॥ ಪ್ರತಾಪವಾನ್ = ಪರಾಕ್ರಮವಂತನೂ, ಕುರುವೃದ್ಧಃ = ಕುರುವಂಶದಲ್ಲಿ ವೃದ್ಧನೂ ಆದ, ಪಿತಾಮಹಃ = ಭೀಷ್ಮಪಿತಾಮಹನು, ತಸ್ಯ = ಆ ದುರ್ಯೋಧನನಿಗೆ, ಹರ್ಷ೦ = ಹರ್ಷವನ್ನು, ಸಂಜನಯನ್ = ಉಂಟುಮಾಡುತ್ತಾ, ಉಚ್ಚಃ = ಗಟ್ಟಿಯಾಗಿ, ಸಿಂಹನಾದಂ = ಸಿಂಹನಾದವನ್ನು, ವಿನದ್ಯ = ಮಾಡಿ, ಶಂಖಂ = ಶಂಖವನ್ನು, ದಮ್ಮ = ಊದಿದನು. ದುರ್ಯೋಧನನ ಡೋಲಾಯಮಾನ ವಾಕ್ಯಗಳನ್ನು ಕೇಳಿದ…

Read More
Gita

ಗೀತೆ 13 : ದುರ್ಯೋಧನನು ತನ್ನ ಮನಸ್ಸಿನ ಗೊಂದಲ ಹೊರಹಾಕಿದನು.

ಶ್ರೀಮದ್ಭಗವದ್ಗೀತಾ : 13 9.ಅನ್ವೇ ಚ ಬಹವ ಶೂರಾಃ ಮದರ್ಥೇ ತ್ಯಕ್ತಜೀವಿತಾಃ। ನಾನಾಶಸ್ತ್ರ ಪ್ರಹರಣಾಃ ಸರ್ವೇ ಯುದ್ಧವಿಶಾರದಾಃ|| ನಾನಾ ಶಸ್ತ್ರ ಪ್ರಹರಣಾಃ = ಬಗೆಬಗೆಯ ಆಯುಧಗಳನ್ನು ಧರಿಸಿದವರು, ಯುದ್ಧ ವಿಶಾರದಾಃ = ಯುದ್ಧಗಳಲ್ಲಿ ಪ್ರವೀಣರು , ಶೂರಾಃ = ವೀರರು ಆದ, ಬಹವಃ-ಅನ್ಯೇ ಚ = ಎಷ್ಟೋ ಮಂದಿ ಇತರರು ಕೂಡಾ, ಸರ್ವೇ = ಎಲ್ಲರು, ಮದರ್ಥೇ = ನನಗಾಗಿ, ತ್ಯಕ್ತ ಜೀವಿತಾಃ = ಪ್ರಾಣವನ್ನು ಬಿಟ್ಟು ಇರುವರು. ಮೇಲೆ ತಿಳಿಸಿದವರು ಮಾತ್ರವಲ್ಲದೆ, ಉಳಿದ ಮಹಾವೀರರು ಅನೇಕರು…

Read More
Gita

ಗೀತೆ 12 : ಕುರುಕ್ಷೇತ್ರ ಯುದ್ಧದಲ್ಲಿ ಕೌರವ ಸೈನ್ಯದ ವಿವರ

ಶ್ರೀಮದ್ಭಗವದ್ಗೀತಾ : 12 4.ಅತ್ರ ಶೂರಾ ಮಹೇಷ್ಟಾಸಾಃ ಭೀಮಾರ್ಜುನಸಮಾ ಯುಧಿ। ಯುಯುಧಾನೋ ವಿರಾಟಶ್ಚ ದ್ರುಪದಶ್ಚ ಮಹಾರಥಃ।। 5.ಧೃಷ್ಟಕೇತುಶ್ಚೇಕಿತಾನಃ ಕಾಶಿರಾಜಶ್ಚ ವೀರ್ಯವಾನ್ | ಪುರುಜಿತ್‌ ಕುಂತಿಭೋಜಶ್ಚ ಶೈಬ್ಯಶ್ಚ ನರಪುಂಗವಃ|| 6.ಯುಧಾಮನ್ಯುಶ್ಚ ವಿಕ್ರಾಂತಃ ಉತ್ತಮೌಜಾಶ್ಚ ವೀರ್ಯವಾನ್ । ಸೌಭದ್ರೋ ದ್ರಪದೇಯಾಶ್ಚ ಸರ್ವ ಏವ ಮಹಾರಥಾಃ॥ ಅತ್ರ = ಈ ಸೈನ್ಯದಲ್ಲಿ (ಇರುವವರೆಲ್ಲ), ಶೂರಾಃ = ವೀರರು, ಮಹೇಷ್ವಾಸಾಃ = ಮಹತ್ತರವಾದ ಧನುಸ್ಸುಗಳನ್ನು ಧರಿಸಿದವರು, ಯುಧಿ = ಯುದ್ಧದಲ್ಲಿ ಭೀಮಾರ್ಜುನಸಮಾಃ = ಭೀಮಾರ್ಜುನರ ಸಮಾನರು (ಅವರು ಯಾರೆಂದರೆ) ಯುಯುಧಾನಃ = ಯುಯುಧಾನನು,…

Read More
Gita

ಗೀತೆ 11 : ಸಂಜಯನು ಧೃತರಾಷ್ಟ್ರನಿಗೆ ವರ್ಣಿಸುತ್ತಾನೆ –

ಶ್ರೀಮದ್ಭಗವದ್ಗೀತಾ : 11 ಓಂ ಶ್ರೀಕೃಷ್ಣಾಯ ಪರಮಾತ್ಮನೇ ನಮಃ ಮೊದಲನೆಯ ಅಧ್ಯಾಯ 1.ಅರ್ಜುನ ವಿಷಾದಯೋಗ ಧೃತರಾಷ್ಟ್ರ ಉವಾಚ : 1.ಧರ್ಮಕ್ಷೇತ್ರೇ ಕುರುಕ್ಷೇತ್ರೇ ಸಮವೇತಾ ಯುಯುತ್ಸವಃ । ಮಾಮಕಾಃ ಪಾಂಡವಾಶೈವ ಕಿಮಕುರ್ವತ ಸಂಜಯ ?।। ಧೃತರಾಷ್ಟ್ರ ಉವಾಚ = ಧೃತರಾಷ್ಟ್ರನು ಹೇಳಿದನು. ಸಂಜಯ = ಎಲೈ ಸಂಜಯನೆ!, ಧರ್ಮಕ್ಷೇತ್ರ = ಧರ್ಮಕ್ಷೇತ್ರವಾದ, ಕುರುಕ್ಷೇತ್ರ = ಕುರುಕ್ಷೇತ್ರದಲ್ಲಿ, ಸಮವೇತಾಃ = ಸೇರಿದವರೂ, ಯುಯುತ್ಸವಃ = ಯುದ್ಧವನ್ನು ಮಾಡಬಯಸಿದವರೂ ಆದ, ಮಾಮಕಾಃ = ನನ್ನವರೂ (ದುರ್ಯೋಧನನು ಮುಂತಾದವರು), ಪಾಣ್ಣವಾಃ- ಚ-ಏವ =…

Read More