Gitacharya

ಗೀತೆ – 111 : ಪರಮಾತ್ಮ ಜ್ಞಾನವೆಂಬ ಅಗ್ನಿಜ್ವಾಲೆಯು ಜನ್ಮ ಜನ್ಮಾಂತರಗಳ ಪಾಪಪುಣ್ಯವನ್ನು ಭಸ್ಮ ಮಾಡುತ್ತದೆ

ಶ್ರೀ ಮದ್ಭಗವದ್ಗೀತಾ : 111 36. ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ। ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ॥ ಸರ್ವೇಭ್ಯಃ = ಸಮಸ್ತವಾದ, ಪಾಪೇಭ್ಯಃ = ಪಾಪಿಗಳಿಗಿಂತ, ಪಾಪಕೃತ್ತಮಃ = (ನೀನು) ಅತ್ಯಧಿಕ ಪಾಪಿಯು, ಅಪಿ-ಚೇತ್‌-ಅಸಿ = ಆಗಿದ್ದರೂ ಕೂಡ, ಸರ್ವಂ = ಸಮಸ್ತವಾದ, ವೃಜಿನಂ = ಪಾಪಪುಣ್ಯರೂಪವಾದ ಸಂಸಾರ ಸಮುದ್ರವನ್ನು, ಜ್ಞಾನಪ್ಲವೇನ-ಏವ = ಜ್ಞಾನವೆಂಬ ಹಡಗಿನಿಂದಲೇ, ಸಂತರಿಷ್ಯಸಿ = ದಾಟಿಬಿಡುವೆ. ಎಲೈ ಅರ್ಜುನನೆ! ನೀನು ಸಹಜವಾಗಿ ಪವಿತ್ರನೇ ಆಗಿದ್ದೀಯೆ. ಒಂದು ವೇಳೆ ನೀನು ಪಾಪಾತ್ಮರೆಲ್ಲರಲ್ಲಿಯೂ ಘೋರಾತಿಘೋರವಾದ…

Read More
Gitacharya

ಗೀತೆ – 110 : ಸಮಸ್ತ ಜೀವಿಗಳು ಪರಮಾತ್ಮನಲ್ಲೇ ಇದ್ದಾರೆ

ಶ್ರೀ ಮದ್ಭಗವದ್ಗೀತಾ : 35. ಯಜ್ ಜ್ಞಾತ್ವಾ ನ ಪುನರ್ಮೋಹಂ ಏವಂ ಯಾಸ್ಯಸಿ ಪಾಂಡವ!। ಯೇನ ಭೂತಾನ್ಯಶೇಷೇಣ ದ್ರಕ್ಷ್ಯಸ್ಯಾತ್ಮನ್ಯಥೋ ಮಯಿ॥ ಪಾಂಡವ = ಎಲೈ ಅರ್ಜುನನೆ!, ಯತ್‌ = ಯಾವ ವಿಷಯವನ್ನು, ಜ್ಞಾತ್ವಾ = ತಿಳಿದುಕೊಂಡು, ಪುನಃ = ಮತ್ತೆ, ಏವಂ = ಈ ವಿಧವಾದ, ಮೋಹಂ = ಅಜ್ಞಾನವನ್ನು (ನನ್ನವರು, ಇತರರು, ಎಂಬ ಅಜ್ಞಾನವನ್ನು) ನ-ಯಾಸ್ಯಸಿ = ಪಡೆಯಲಿರುವೆಯೋ, ಯೇನ = ಮತ್ತು ಯಾವ ಜ್ಞಾನದಿಂದ, ಅಶೇಷೇಣ = ಪೂರ್ತಿಯಾಗಿ, ಅಂದರೆ ಬ್ರಹ್ಮ ವಿಷ್ಣು ಮಹೇಶ್ವರರಿಂದ…

Read More
Gitacharya

ಗೀತೆ – 109 : ಜ್ಞಾನವನ್ನು ಪಡೆಯುವ ಉಪಾಯಗಳು

ಶ್ರೀ ಮದ್ಭಗವದ್ಗೀತಾ : 109 34. ತದ್ವಿದ್ಧಿ ಪ್ರಣಿಪಾತೇನ ಪರಿಪ್ರಶ್ನೇನ ಸೇವಯಾ। ಉಪದೇಕ್ಷ್ಯಂತಿ ತೇ ಜ್ಞಾನಂ ಜ್ಞಾನಿನಸ್ತತ್ತ್ವದರ್ಶಿನಃ॥ ಪ್ರಣಿಪಾತೇನ = ಸಾಷ್ಟಾಂಗ ಪ್ರಣಾಮದಿಂದ, ಪರಿಪ್ರಶ್ನೇನ = ವಿನಯ ಪೂರ್ವಕವಾಗಿ ಪ್ರಶ್ನಿಸುವುದರಿಂದ, ಸೇವಯಾ = ಶುಶ್ರೂಷೆಯಿಂದ, ತತ್‌ = ಆ ಬ್ರಹ್ಮಜ್ಞಾನವನ್ನು, ವಿದ್ಧಿ = ತಿಳಿದುಕೋ. ತತ್ತ್ವದರ್ಶಿನಃ = ತತ್ತ್ವಾನುಭವವಿರುವ, ಜ್ಞಾನಿನಃ = ಜ್ಞಾನಿಗಳು, ತೇ = ನಿನಗೆ, ಜ್ಞಾನಂ = ಬ್ರಹ್ಮಜ್ಞಾನವನ್ನು, ಉಪದೇಕ್ಷ್ಯಂತಿ = ಉಪದೇಶಿಸಬಲ್ಲರು. ಅರ್ಜುನನೆ! ನಾನು ಕೊಡುತ್ತಿರುವ ಈ ಜ್ಞಾನದ ವಿಷಯದಲ್ಲಿ ಸಂದೇಹಗಳು ಉಂಟಾಗುತ್ತಾ…

Read More
Gitacharya

ಗೀತೆ – 108 : ಯಜ್ಞಪರಂಪರೆಯು ಸಾಧಕನನ್ನು ಜ್ಞಾನದೊಳಗೆ ಹೇಗೆ ಕರೆದುಕೊಂಡು ಹೋಗುತ್ತದೆ

ಶ್ರೀ ಮದ್ಭಗವದ್ಗೀತಾ : 108 33. ಶ್ರೇಯಾನ್ ದ್ರವ್ಯಮಯಾದ್ಯಜ್ಞಾತ್ ಜ್ಞಾನಯಜ್ಞಃ ಪರಂತಪ!। ಸರ್ವಂ ಕರ್ಮಾಖಿಲಂ ಪಾರ್ಥ! ಜ್ಞಾನೇ ಪರಿಸಮಾಪ್ಯತೇ॥ ಪರಂತಪ = ಶತ್ರುಗಳನ್ನು ಜಯಿಸುವ ಅರ್ಜುನನೆ!, ದ್ರವ್ಯಮಯಾತ್‌ = ಆಯಾ ದ್ರವ್ಯಗಳಿಂದ ಆಚರಿಸುವ, ಯಜ್ಞಾತ್‌ = ಯಜ್ಞಕ್ಕಿಂತಲೂ, ಜ್ಞಾನಯಜ್ಞಃ = ಜ್ಞಾನರೂಪವಾದ ಯಜ್ಞವು, ಶ್ರೇಯಾನ್‌ = ಹೆಚ್ಚು ಶ್ರೇಷ್ಠವಾದದ್ದು. ಪಾರ್ಥ = ಎಲೈ ಕುಂತೀಪುತ್ರನೆ!, ಸರ್ವಂ = ಸಮಸ್ತವಾದ, ಕರ್ಮ = ವಿಹಿತಕರ್ಮವು, ಅಖಿಲಂ = ಯಾವ ವಿಘ್ನಗಳೂ ಇಲ್ಲದೆ, ಜ್ಞಾನೇ = ಜ್ಞಾನದಲ್ಲಿ, ಪರಿಸಮಾಪ್ಯತೇ =…

Read More
Gitacharya

ಗೀತೆ – 107 : ಮೋಕ್ಷ ಪ್ರಾಪ್ತಿ ವಿಧಾನದ ವರ್ಣನೆ

ಶ್ರೀ ಮದ್ಭಗವದ್ಗೀತಾ : 107 32. ಏವಂ ಬಹುವಿಧಾ ಯಜ್ಞಾಃ ವಿತತಾ ಬ್ರಹ್ಮಣೋ ಮುಖೇ। ಕರ್ಮಜಾನ್ ವಿದ್ಧಿ ತಾನ್ ಸರ್ವಾನ್ ಏವಂ ಜ್ಞಾತ್ವಾ ವಿಮೋಕ್ಷ್ಯಸೇ॥ ಏವಂ = ಈ ವಿಧವಾಗಿ, ಬಹುವಿಧಾಃ = ನಾನಾ ಬಗೆಯ, ಯಜ್ಞಾಃ = ಯಜ್ಞಗಳು, ಬ್ರಹ್ಮಣಃ = ವೇದದ, ಮುಖೇ = ಮುಖದಿಂದ, ವಿತತಾಃ = ವಿಸ್ತರಿಸಿ ಹೇಳಲ್ಪಟ್ಟಿವೆ. ತಾನ್‌-ಸರ್ವಾನ್‌ = ಅವುಗಳೆಲ್ಲವನ್ನೂ, ಕರ್ಮಜಾನ್‌ = ಮನೋವಾಕ್ಕಾಯಗಳ ಕರ್ಮಗಳಿಂದ ಹುಟ್ಟಿದವುಗಳಾಗಿ, ವಿದ್ಧಿ = ತಿಳಿದುಕೋ. ಏವಂ = ಈ ವಿಧವಾಗಿ, ಜ್ಞಾತ್ವಾ…

Read More
Gita

ಗೀತೆ – 106 ಯಜ್ಞದಿಂದ ಮರುಜನ್ಮದಲ್ಲಿ ಏನು ಸಿಗುತ್ತದೆ ?

ಶ್ರೀ ಮದ್ಭಗವದ್ಗೀತಾ : 106 31. ಯಜ್ಞಶಿಷ್ಟಾಮೃತಭುಜಃ ಯಾಂತಿ ಬ್ರಹ್ಮ ಸನಾತನಮ್‌। ನಾಯಂ ಲೋಕೋಽಸ್ತ್ಯಯಜ್ಞಸ್ಯ ಕುತೋಽನ್ಯಃ ಕುರುಸತ್ತಮ!॥ ಕುರುಸತ್ತಮ = ಕುರುವಂಶದಲ್ಲಿ ಶ್ರೇಷ್ಠನಾದವನೆ!, ಯಜ್ಞಶಿಷ್ಠ-ಅಮೃತಭುಜಃ = ಯಜ್ಞವಾದ ಮೇಲೆ ಮಿಕ್ಕ ಅಮೃತಪ್ರಸಾದವನ್ನು ತಿನ್ನುವವರು, ಸನಾತನಂ = ಶಾಶ್ವತವಾದ, ಬ್ರಹ್ಮ = ಪರಬ್ರಹ್ಮನನ್ನು, ಯಾಂತಿ = ಹೊಂದುತ್ತಾರೆ. ಅಯಜ್ಞಸ್ಯ = ಯಾವ ಯಜ್ಞವೂ ಇಲ್ಲದವನಿಗೆ, ಅಯಂ-ಲೋಕಃ = ಈ ಮಾನವಲೋಕವೇ, ನ-ಅಸ್ತಿ = ಇಲ್ಲ. ಅನ್ಯಃ = ಇತರ ಸ್ವರ್ಗಾದಿಲೋಕವು, ಕುತಃ = ಎಲ್ಲಿಂದ ಬರುವುದು? ಅರ್ಜುನನೆ! ನಾನು…

Read More
Gita

ಗೀತೆ – 105 : ಬಾಯಿಂದ ತೆಗೆದುಕೊಳ್ಳುವುದು ಮಾತ್ರ ಆಹಾರವಲ್ಲ

ಶ್ರೀ ಮದ್ಭಗವದ್ಗೀತಾ : 105 30. ಅಪರೇ ನಿಯತಾಹಾರಾಃ ಪ್ರಾಣಾನ್ ಪ್ರಾಣೇಷು ಜುಹ್ವತಿ। ಸರ್ವೇಽಪ್ಯೇತೇ ಯಜ್ಞವಿದಃ ಯಜ್ಞ-ಕ್ಷಪಿತ-ಕಲ್ಮಷಾಃ ॥ ಅಪರೇ = ಇನ್ನು ಕೆಲವರು ಯೋಗಿಗಳು, ನಿಯತಾಹಾರಾಃ = ಪರಿಮಿತವಾದ, ಪವಿತ್ರವಾದ, ಆಹಾರವುಳ್ಳವರಾಗಿ, ಪ್ರಾಣಾನ್‌ = ತಮ್ಮ ದಶವಿಧ ವಾಯುವುಗಳನ್ನು, ಅಥವಾ ದಶೇಂದ್ರಿಯಗಳನ್ನು, ಪ್ರಾಣೇಷು = ಆಯಾ ವಾಯುವುಗಳಲ್ಲಿ, ಅಥವಾ, ಇಂದ್ರಿಯಗಳಲ್ಲಿ, ಜುಹ್ವತಿ = ಹೋಮ ಮಾಡುತ್ತಿದ್ದಾರೆ. ಏತೇ-ಸರ್ವೇ-ಅಪಿ = ಇವರೆಲ್ಲರೂ ಕೂಡ, ಯಜ್ಞವಿದಃ = ಯಜ್ಞದ ತತ್ತ್ವವು ತಿಳಿದವರೇ ಆಗಿದ್ದಾರೆ. ಯಜ್ಞಕ್ಷಪಿತಕಲ್ಮಷಾಃ = ಯಜ್ಞಗಳಿಂದ ಪಾಪಗಳನ್ನು…

Read More
Gitacharya

ಗೀತೆ – 104 : ಪ್ರಾಣವಾಯು, ಅಪಾನ ವಾಯುವಿನ ಅರ್ಥ

ಶ್ರೀ ಮದ್ಭಗವದ್ಗೀತಾ : 104 29. ಅಪಾನೇ ಜುಹ್ವತಿ ಪ್ರಾಣಂ ಪ್ರಾಣೇಽಪಾನಂ ತಥಾಽಪರೇ। ಪ್ರಾಣಾಪಾನಗತೀ ರುಧ್ವಾ ಪ್ರಾಣಾಯಾಮ ಪರಾಯಣಾಃ॥ ಅಪರೇ = ಇನ್ನು ಕೆಲವರು ಯೋಗಿಗಳು, ಅಪಾನೇ = ಅಪಾನವಾಯುವಲ್ಲಿ, ಪ್ರಾಣಂ= ಪ್ರಾಣವಾಯುವನ್ನು, ಜುಹ್ವತಿ = ಹೋಮ ಮಾಡುತ್ತಿದ್ದಾರೆ. ತಥಾ = ಹಾಗೆಯೇ, ಮತ್ತು ಕೆಲವರು ಯೋಗಿಗಳು, ಪ್ರಾಣೇ = ಪ್ರಾಣವಾಯುವಲ್ಲಿ, ಅಪಾನಂ = ಅಪಾನವಾಯುವನ್ನು ಹೋಮ ಮಾಡುತ್ತಿದ್ದಾರೆ. ಪ್ರಾಣಾಪಾನಗತೀಃ = ಇನ್ನು ಕೆಲವರು ಯೋಗಿಗಳು, ಪ್ರಾಣಶಕ್ತಿಯ, ಅಪಾನಶಕ್ತಿಯ, ಗಮನಾಗಮನಗಳನ್ನು, ರುದ್ಧ್ವಾ = ನಿರೋಧಿಸಿ, ಪ್ರಾಣಾಯಾಮ ಪರಾಯಣಾಃ…

Read More
Gitacharya

ಗೀತೆ – 103 : ಸೋಮಾರಿತನ ಬಿಟ್ಟು ಸಾಧನೆ ಮಾಡಬೇಕು

ಶ್ರೀ ಮದ್ಭಗವದ್ಗೀತಾ – 103 28. ದ್ರವ್ಯಯಜ್ಞಾಸ್ತಪೋಯಜ್ಞಾಃ ಯೋಗಯಜ್ಞಾ ಸ್ತಥಾಽಪರೇ। ಸ್ವಾಧ್ಯಾಯ-ಜ್ಞಾನಯಜ್ಞಾಶ್ಚ ಯತಯ ಸ್ಸಂಶಿತವ್ರತಾಃ॥ ಅಪರೇ = ಇನ್ನು ಕೆಲವರು, ಯತಯಃ = ಕಷ್ಟಪಟ್ಟು ಕೃಷಿ ಮಾಡುವವರೂ, ಸಂಶಿತವ್ರತಾಃ = ತೀವ್ರವಾದ ನಿಯಮಗಳುಳ್ಳವರೂ, (ಆದ ಸಾಧಕರು), ದ್ರವ್ಯಯಜ್ಞಾಃ = ದಾನಾದಿರೂಪವಾದ ಯಜ್ಞ ಉಳ್ಳವರು ಆಗುತ್ತಿದ್ದಾರೆ. ತಪೋಯಜ್ಞಾಃ = ಇನ್ನು ಕೆಲವರು, ತಪಸ್ಸೇ ಯಜ್ಞವಾಗಿ ಉಳ್ಳವರು ಆಗುತ್ತಿದ್ದಾರೆ. ತಥಾ = ಹಾಗೆಯೇ ಇನ್ನು ಕೆಲವರು, ಯೋಗಯಜ್ಞಾಃ = ಪ್ರಾಣಾಯಾಮಾದಿರೂಪವಾದ ಯೋಗವೇ ಯಜ್ಞವಾಗಿ ಉಳ್ಳವರು ಆಗುತ್ತಿದ್ದಾರೆ. ಚ = ಮತ್ತು…

Read More
Gitacharya

ಗೀತೆ – 102 : ಇಂದ್ರೀಯ – ಜ್ಞಾನಯೋಗದ ಬಗ್ಗೆ ಮತ್ತಷ್ಟು ವಿವರಣೆ

ಶ್ರೀ ಮದ್ಭಗವದ್ಗೀತಾ : 102 27. ಸರ್ವಾಣೀಂದ್ರಿಯ-ಕರ್ಮಾಣಿ ಪ್ರಾಣಕರ್ಮಾಣಿ ಚಾಪರೇ। ಆತ್ಮಸಂಯಮ-ಯೋಗಾಗ್ನೌ ಜುಹ್ವತಿ ಜ್ಞಾನದೀಪಿತೇ॥ ಅಪರೇ = ಇನ್ನು ಕೆಲವರು ಧ್ಯಾನಯೋಗಿಗಳು, ಜ್ಞಾನದೀಪಿತೇ = ಪರಮಾತ್ಮಜ್ಞಾನದಿಂದ ಹತ್ತಿಕೊಂಡ, ಆತ್ಮಸಂಯಮಯೋಗಾಗ್ನೌ = ತಮ್ಮ ಆತ್ಮಸ್ವರೂಪದ ಮೇಲೆ ಸಂಯಮ ಮಾಡುವುದು ಎಂಬ ಯೋಗಾಗ್ನಿಯಲ್ಲಿ, ಸರ್ವಾಣಿ = ಸಮಸ್ತವಾದ, ಇಂದ್ರಿಯಕರ್ಮಾಣಿ = ಜ್ಞಾನೇಂದ್ರಿಯಗಳಿಗೆ, ಕರ್ಮೇಂದ್ರಿಯಗಳಿಗೆ ಸಂಬಂಧಿಸಿದ ಕೆಲಸಗಳನ್ನು, ಚ = ಮತ್ತು, ಪ್ರಾಣಕರ್ಮಾಣಿ = ಹತ್ತು ತರಹದ ಪ್ರಾಣವಾಯುವುಗಳ ಕರ್ಮಗಳನ್ನೂ, ಜುಹ್ವತಿ = ಆಹುತಿ ಮಾಡುತ್ತಿದ್ದಾರೆ. ಕೆಲವರು ಧ್ಯಾನಯೋಗಿಗಳು ತಮ್ಮ ಸಂಯಮಪ್ರಕ್ರಿಯೆಯನ್ನು…

Read More