Gitacharya

ಗೀತೆ – 120 : ಆಶ್ರಮಸಂನ್ಯಾಸಕ್ಕಿಂತಲೂ ನಿಷ್ಕಾಮಕರ್ಮಯೋಗಾನುಷ್ಠಾನವೇ ಶ್ರೇಷ್ಠವಾದದ್ದು

ಶ್ರೀ ಮದ್ಭಗವದ್ಗೀತಾ : 120 ಶ್ರೀ ಭಗವಾನುವಾಚ: 2. ಸಂನ್ಯಾಸಃ ಕರ್ಮಯೋಗಶ್ಚ ನಿಶ್ಶ್ರೇಯಸ-ಕರಾವುಭೌ। ತಯೋಸ್ತು ಕರ್ಮಸಂನ್ಯಾಸಾತ್ ಕರ್ಮಯೋಗೋ ವಿಶಿಷ್ಯತೇ॥ ಶ್ರೀಭಗವಾನುವಾಚ = ಶ್ರೀಭಗವಂತನು ಹೇಳಿದನು. ಸಂನ್ಯಾಸಃ = ಗೃಹಸ್ಥಕರ್ಮ ಪರಿತ್ಯಾಗರೂಪವಾದ ಆಶ್ರಮಸಂನ್ಯಾಸವು, ಚ = ಮತ್ತು, ಕರ್ಮಯೋಗಃ = ನಿಷ್ಕಾಮ ಕರ್ಮಯೋಗವು, ಉಭೌ = ಈ ಎರಡೂ ಕೂಡ, ನಿಶ್ರೇಯಸಕರೌ = ಮುಕ್ತಿಯನ್ನು ಉಂಟುಮಾಡುವುವೇ. ತು = ಆದರೆ, ತಯೋಃ = ಆ ಎರಡರಲ್ಲಿಯೂ, ಕರ್ಮಸಂನ್ಯಾಸಾತ್‌ = ಆಶ್ರಮಸಂನ್ಯಾಸಕ್ಕಿಂತಲೂ, ಕರ್ಮಯೋಗಃ = ನಿಷ್ಕಾಮಕರ್ಮಾನುಷ್ಠಾನವು, ವಿಶಿಷ್ಯತೇ = ಅಧಿಕವಾದದ್ದು….

Read More
Gitacharya

ಗೀತೆ – 119 : ಕರ್ಮ ಸಂನ್ಯಾಸ, ಕರ್ಮಯೊಗದಲ್ಲಿ ಯಾವುದು ಶ್ರೇಷ್ಠ ?

ಶ್ರೀ ಮದ್ಭಗವದ್ಗೀತಾ : 119 ಅರ್ಜುನ ಉವಾಚ: 1. ಸಂನ್ಯಾಸಂ ಕರ್ಮಣಾಂ ಕೃಷ್ಣ! ಪುನರ್ಯೋಗಂ ಚ ಶಂಸಸಿ। ಯಚ್ಛ್ರೇಯ ಏತಯೋರೇಕಂ ತನ್ಮೇ ಬ್ರೂಹಿ ಸುನಿಶ್ಚಿತಮ್‌॥ ಕೃಷ್ಣ = ಓ ಕೃಷ್ಣನೆ!, ಕರ್ಮಣಾಂ = ಶಾಸ್ತ್ರವಿಹಿತಗಳಾದ ಕರ್ಮಗಳ, ಸಂನ್ಯಾಸಂ= ಪರಿತ್ಯಾಗವನ್ನು, ಶಂಸಸಿ = ಸ್ತೋತ್ರ ಮಾಡುತ್ತಿರುವೆ. ಪುನಃ = ಮತ್ತೆ (ಕರ್ಮಣಾಂ = ಶಾಸ್ತ್ರವಿಹಿತವಾದ ಕರ್ಮಗಳ), ಯೋಗಂ-ಚ = ಅನುಷ್ಠಾನವನ್ನು ಕೂಡ (ಶಂಸಸಿ = ಪ್ರಶಂಸಿಸುತ್ತಿರುವೆ), ಏತಯೋಃ = ಈ ಎರಡರಲ್ಲಿಯೂ, ಯಃ = ಯಾವುದು, ಶ್ರೇಯಃ =…

Read More
Gitacharya

ಗೀತೆ – 118 : ಹೆಚ್ಚಿನದಾವುದೋ ನಿರ್ಣಯವಾದರೆ ಅದರ ಮೇಲೆ ಅಭಿರುಚಿ ಹುಟ್ಟುವುದು

ಶ್ರೀ ಮದ್ಭಗವದ್ಗೀತಾ : 118 5. ಕರ್ಮಸಂನ್ಯಾಸಯೋಗ ಅಧ್ಯಾಯದ ಅವತಾರಿಕೆ: ಧರ್ಮಶಾಸ್ತ್ರ, ತತ್ತ್ವಶಾಸ್ತ್ರಗಳನ್ನು ಕಲಬೆರಕೆ ಮಾಡಿಕೊಂಡು ಗೊಂದಲದಲ್ಲಿರುವ ಅರ್ಜುನನು ಮಾಡಿದ ಪ್ರಶ್ನೆಗಳಿಗೆ ಶ್ರೀಭಗವಂತನು 2ನೆಯ ಅಧ್ಯಾಯದಿಂದ ಸಮಾಧಾನಗಳನ್ನು ಪ್ರಾರಂಭಿಸಿದನು. 2ನೆಯ ಅಧ್ಯಾಯದಲ್ಲಿ ಆತನು “”ಕರ್ಮಣ್ಯೇವಾಧಿಕಾರಸ್ತೇ” (2-47) (ಎಲೈ ಅರ್ಜುನನೆ! ನಿನಗೆ ಕರ್ಮಯೋಗಾಚರಣೆಗೆ ಮಾತ್ರವೇ ಅರ್ಹತೆ ಇದೆ) ಎಂದು ನಿಷ್ಕರ್ಷೆಯಾಗಿ ಹೇಳಿದರೂ ಜ್ಞಾನಯೋಗವನ್ನೇ ಬಹಳ ಸ್ತುತಿಮಾಡಿದನು. ಅದರಿಂದ ಅರ್ಜುನನು ಮತ್ತಷ್ಟು ಗೊಂದಲದಲ್ಲಿಬಿದ್ದು “”ಬುದ್ಧಿಂ ಮೋಹಯಸೀವ ಮೇ” (3-2) (ನನ್ನನ್ನು ಗೊಂದಲದಲ್ಲಿ ಹಾಕುತ್ತಿದ್ದೀಯೆ), “”ಜ್ಞಾನಯೋಗವು ಶ್ರೇಷ್ಠವಾದರೆ, ನನ್ನನ್ನು ಕರ್ಮಯೋಗದಲ್ಲಿ ಏತಕ್ಕೆ…

Read More
Gitacharya

ಗೀತೆ – 117 : ಈ ಯುದ್ಧವನ್ನು ಮಾಡಬಹುದೇ, ಮಾಡಬಾರದೇ ಎನ್ನುವ ಸಂದೇಹ ಕಾಡಿತ್ತಿದೆ

ಶ್ರೀ ಮದ್ಭಗವದ್ಗೀತಾ : 117 42. ತಸ್ಮಾದಜ್ಞಾನ-ಸಂಭೂತಂ ಹೃತ್ ಸ್ಥಂ ಜ್ಞಾನಾಸಿನಾಽಽತ್ಮನಃ। ಛಿತ್ವೈನಂ ಸಂಶಯಂ ಯೋಗಂ ಆತಿಷ್ಠೋತ್ತಿಷ್ಠ ಭಾರತ!॥ ಭಾರತ = ಜ್ಞಾನಾಸಕ್ತಿಯುಳ್ಳ ಎಲೈ ಅರ್ಜುನನೆ!, ತಸ್ಮಾತ್‌ = ಸಂಶಯಶೀಲನು ಅಧೋಗತಿಗೆ ಹೋಗುತ್ತಾನೆ ಆದ್ದರಿಂದ, ಅಜ್ಞಾನ ಸಂಭೂತಂ = ಅಜ್ಞಾನದಿಂದ ಹುಟ್ಟಿರುವುದೂ, ಹೃತ್‌ಸ್ಥಂ = ನಿನ್ನ ಮನಸ್ಸಿನಲ್ಲಿ ಬಲವಾಗಿ ನಾಟಿಕೊಂಡಿರುವುದೂ, ಆತ್ಮನಃ = ನಿನ್ನ ಸ್ವಸ್ವರೂಪಕ್ಕೆ ಸಂಬಂಧಿಸಿರುವುದೂ ಆದ, ಏನಂ = ಈ, ಸಂಶಯಂ = ಸಂದೇಹವನ್ನು, ಜ್ಞಾನಾಸಿನಾ = ಜ್ಞಾನವೆಂಬ ಖಡ್ಗದಿಂದ, ಛಿತ್ವಾ = ಕತ್ತರಿಸಿ, ಯೋಗಂ…

Read More
Gitacharya

ಗೀತೆ – 116 : ಸಾಧಕನು ಮೊದಲಿಗೆ ಸಂದೇಹ ನಿವಾರಣೆ ಮಾಡಬೇಕು

ಶ್ರೀ ಮದ್ಭಗವದ್ಗೀತಾ : 116 41. ಯೋಗಸಂನ್ಯಸ್ತ ಕರ್ಮಾಣಂ ಜ್ಞಾನ-ಸಂಛಿನ್ನ-ಸಂಶಯಮ್‌। ಆತ್ಮವಂತಂ ನ ಕರ್ಮಾಣಿ ನಿಬಧ್ನಂತಿ ಧನಂಜಯ!॥ ಧನಂಜಯ = ಎಲೈ ಅರ್ಜುನನೆ!, ಜ್ಞಾನ ಸಂಛಿನ್ನ ಸಂಶಯಂ = ಪರಮಾತ್ಮಜ್ಞಾನದಿಂದ ಸಂಶಯಗಳೆಲ್ಲವೂ ತೊಲಗಿಹೋದವನೂ, ಯೋಗ ಸನ್ನ್ಯಸ್ತ ಕರ್ಮಾಣಂ = ಜ್ಞಾನಯೋಗದಿಂದ ಸಮಸ್ತ ಪುಣ್ಯಪಾಪ ಕರ್ಮಗಳನ್ನೂ ಪರಿತ್ಯಾಗ ಮಾಡಿದವನೂ, ಆತ್ಮವಂತಂ = ಯಾವಾಗಲೂ ಅಪ್ರಮತ್ತನಾಗಿ ಇರುವವನೂ (ಆದ ಸಾಧಕನನ್ನು), ಕರ್ಮಾಣಿ = ತ್ರಿಗುಣಗಳ ವ್ಯವಹಾರ ವಿಶೇಷಗಳಾದ ಪುಣ್ಯಪಾಪಕರ್ಮಗಳು, ನ-ನಿಬಧ್ನಂತಿ = ಬಂಧಿಸಲಾರವು. ಅರ್ಜುನನೆ! ಸಾಧಕನು ಮೊದಲು ತನ್ನ ಸಂಶಯಗಳೆಲ್ಲವೂ…

Read More
Gitacharya

ಗೀತೆ – 115 : ಅರ್ಥವಿಲ್ಲದ ಸಂದೇಹಗಳನ್ನು ಇಟ್ಟುಕೊಳ್ಳಬೇಡ

ಶ್ರೀ ಮದ್ಭಗವದ್ಗೀತಾ : 115 40. ಅಜ್ಞಶ್ಚಾ-ಶ್ರದ್ದಧಾನಶ್ಚ ಸಂಶಯಾತ್ಮಾ ವಿನಶ್ಯತಿ। ನಾಯಂ ಲೋಕೋಽಸ್ತಿ ನ ಪರಃ ನ ಸುಖಂ ಸಂಶಯಾತ್ಮನಃ॥ ಅಜ್ಞಃ-ಚ = ವಿಷಯವು ತಿಳಿಯದವನೂ, ಅಶ್ರದ್ದಧಾನಃ-ಚ = ವಿಷಯವು ತಿಳಿದರೂ ಆಚರಣೆಯಲ್ಲಿ ಇಡದವನೂ, ಸಂಶಯಾತ್ಮಾ-(ಚ) = ಯಾವಾಗಲೂ ಸಂದೇಹ ಉಳ್ಳವನೂ, ವಿನಶ್ಯತಿ = ಅಧೋಗತಿಗೆ ಹೋಗುತ್ತಾನೆ. ಸಂಶಯಾತ್ಮನಃ = ಎಲ್ಲವನ್ನೂ ಅನುಮಾನಿಸುವವನಿಗೆ, ಅಯಂ = ಈ, ಲೋಕಃ = ಭೌತಿಕಜೀವನವೇ, ನ-ಅಸ್ತಿ = ಇಲ್ಲ. ಪರಃ = ಪರಲೋಕಜೀವನವು ಕೂಡ, ನ = ಇಲ್ಲ. ಸುಖಂ…

Read More
Gitacharya

ಗೀತೆ – 114 : ಶ್ರದ್ಧೆ , ತತ್ಪರತೆ, ಸಂಯತೇಂದ್ರಿಯತ್ವ

ಶ್ರೀ ಮದ್ಭಗವದ್ಗೀತಾ : 114 39. ಶ್ರದ್ಧಾವಾನ್ ಲಭತೇ ಜ್ಞಾನಂ ತತ್ಪರ ಸ್ಸಂಯತೇಂದ್ರಿಯಃ। ಜ್ಞಾನಂ ಲಬ್ಧ್ವಾ ಪರಾಂ ಶಾಂತಿಂ ಅಚಿರೇಣಾಧಿ-ಗಚ್ಛತಿ॥ ಶ್ರದ್ಧಾವಾನ್‌ = ಶ್ರದ್ಧೆಯುಳ್ಳವನೂ, ತತ್ಪರಃ = ತದೇಕ ದೀಕ್ಷೆಯುಳ್ಳವನೂ, ಸಂಯತೇಂದ್ರಿಯಃ = ಚೆನ್ನಾಗಿ ನಿಗ್ರಹಿಸಲ್ಪಟ್ಟ ಇಂದ್ರಿಯಗಳುಳ್ಳವನೂ, ಆದ ಸಾಧಕನು, ಜ್ಞಾನಂ = ಬ್ರಹ್ಮಜ್ಞಾನವನ್ನು, ಲಭತೇ = ಹೊಂದುತ್ತಿದ್ದಾನೆ. ಜ್ಞಾನಂ = ಬ್ರಹ್ಮಜ್ಞಾನವನ್ನು, ಲಬ್ಧ್ವಾ = ಹೊಂದಿ, ಅಚಿರೇಣ = ಶೀಘ್ರದಲ್ಲಿಯೇ, ಪರಾಂ = ಸರ್ವೋನ್ನತವಾದ, ಶಾಂತಿಂ = ಶಾಂತಿಯೆನ್ನಲ್ಪಡುವ ಮೋಕ್ಷವನ್ನು, ಅಧಿಗಚ್ಛತಿ = ಪಡೆಯುತ್ತಿದ್ದಾನೆ. ಅರ್ಜುನನೆ!…

Read More
Gitacharya

ಗೀತೆ – 113 : ಚಿತ್ತಶುದ್ಧಿ, ಯೋಗ ಸಂಸಿದ್ಧಿ, ಪರಮಾತ್ಮಜ್ಞಾನ ಪಡೆದುಕೊಳ್ಳುವ ಬಗೆ…..

ಶ್ರೀ ಮದ್ಭಗವದ್ಗೀತಾ : 113 38. ನ ಹಿ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ। ತತ್ಸ್ವಯಂ ಯೋಗಸಂಸಿದ್ಧಃ ಕಾಲೇನಾತ್ಮನಿ ವಿಂದತಿ॥ ಇಹ = ಈ ಲೋಕದಲ್ಲಿ, ಜ್ಞಾನೇನ = ಜ್ಞಾನದೊಂದಿಗೆ, ಸದೃಶಂ = ಸಮಾನವಾದ, ಪವಿತ್ರಂ = ಪರಿಶುದ್ಧಿಯನ್ನುಂಟುಮಾಡುವುದು, ನ-ವಿದ್ಯತೇ = ಇಲ್ಲ, ಹಿ = ಅಲ್ಲವೇ! ಯೋಗಸಂಸಿದ್ಧಃ = ನಿಷ್ಕಾಮಕರ್ಮಯೋಗದಿಂದಾಗಲೀ, ಸಮಾಧಿಯೋಗದಿಂದಾಗಲೀ, ಪರಿಶುದ್ಧವಾದ ಚಿತ್ತ ಉಳ್ಳವನು, ಸ್ವಯಂ = ತನಗೆ ತಾನೇ, ಆತ್ಮನಿ = ತನ್ನಲ್ಲಿಯೇ, ತತ್‌ = ಆ ಪರಮಾತ್ಮಜ್ಞಾನವನ್ನು, ಕಾಲೇನ = ಕಾಲಕ್ರಮದಿಂದ,…

Read More
Gitacharya

ಗೀತೆ – 112 : ಅಗ್ನಿಯಲ್ಲಿ ದೊಡ್ಡ ಕಟ್ಟಿಗೆಯೂ ಭಸ್ಮೀಪಟಲವಾಗುತ್ತದೆ

ಶ್ರೀ ಮದ್ಭಗವದ್ಗೀತಾ : 112 37. ಯಥೈಧಾಂಸಿ ಸಮಿದ್ಧೋಽಗ್ನಿಃ ಭಸ್ಮಸಾತ್ ಕುರುತೇಽರ್ಜುನ। ಜ್ಞಾನಾಗ್ನಿ ಸ್ಸರ್ವಕರ್ಮಾಣಿ ಭಸ್ಮಸಾತ್ ಕುರುತೇ ತಥಾ॥ ಅರ್ಜುನ = ಎಲೈ ಅರ್ಜುನನೆ!, ಸಮಿದ್ಧಃ = ಚೆನ್ನಾಗಿ ಹತ್ತಿಕೊಳ್ಳುವಂತೆ ಮಾಡಲ್ಪಟ್ಟ, ಅಗ್ನಿಃ = ಬೆಂಕಿಯು, ಏಧಾಂಸಿ = ಕಟ್ಟಿಗೆಗಳನ್ನು, ಯಥಾ = ಹೇಗೆ, ಭಸ್ಮಸಾತ್‌ = ಬೂದಿಯಾಗಿ, ಕುರುತೇ = ಮಾಡಿಬಿಡುವುದೋ, ತಥಾ = ಹಾಗೆಯೇ, ಜ್ಞಾನಾಗ್ನಿಃ = ಪರಮಾತ್ಮ ಜ್ಞಾನವೆಂಬ ಅಗ್ನಿಯು, ಸರ್ವಕರ್ಮಾಣಿ = ಪಾಪಪುಣ್ಯರೂಪವಾದ ಸಮಸ್ತ ಕರ್ಮಗಳನ್ನೂ, ಭಸ್ಮಸಾತ್‌ = ಬೂದಿಯಾಗಿ, ಕುರುತೇ…

Read More
Gitacharya

ಗೀತೆ – 111 : ಪರಮಾತ್ಮ ಜ್ಞಾನವೆಂಬ ಅಗ್ನಿಜ್ವಾಲೆಯು ಜನ್ಮ ಜನ್ಮಾಂತರಗಳ ಪಾಪಪುಣ್ಯವನ್ನು ಭಸ್ಮ ಮಾಡುತ್ತದೆ

ಶ್ರೀ ಮದ್ಭಗವದ್ಗೀತಾ : 111 36. ಅಪಿ ಚೇದಸಿ ಪಾಪೇಭ್ಯಃ ಸರ್ವೇಭ್ಯಃ ಪಾಪಕೃತ್ತಮಃ। ಸರ್ವಂ ಜ್ಞಾನಪ್ಲವೇನೈವ ವೃಜಿನಂ ಸಂತರಿಷ್ಯಸಿ॥ ಸರ್ವೇಭ್ಯಃ = ಸಮಸ್ತವಾದ, ಪಾಪೇಭ್ಯಃ = ಪಾಪಿಗಳಿಗಿಂತ, ಪಾಪಕೃತ್ತಮಃ = (ನೀನು) ಅತ್ಯಧಿಕ ಪಾಪಿಯು, ಅಪಿ-ಚೇತ್‌-ಅಸಿ = ಆಗಿದ್ದರೂ ಕೂಡ, ಸರ್ವಂ = ಸಮಸ್ತವಾದ, ವೃಜಿನಂ = ಪಾಪಪುಣ್ಯರೂಪವಾದ ಸಂಸಾರ ಸಮುದ್ರವನ್ನು, ಜ್ಞಾನಪ್ಲವೇನ-ಏವ = ಜ್ಞಾನವೆಂಬ ಹಡಗಿನಿಂದಲೇ, ಸಂತರಿಷ್ಯಸಿ = ದಾಟಿಬಿಡುವೆ. ಎಲೈ ಅರ್ಜುನನೆ! ನೀನು ಸಹಜವಾಗಿ ಪವಿತ್ರನೇ ಆಗಿದ್ದೀಯೆ. ಒಂದು ವೇಳೆ ನೀನು ಪಾಪಾತ್ಮರೆಲ್ಲರಲ್ಲಿಯೂ ಘೋರಾತಿಘೋರವಾದ…

Read More