Gitacharya

ಗೀತೆ – 54 : ಜ್ಞಾನ ಮಾರ್ಗವೇ ಶ್ರೇಷ್ಠವೆಂಬುದು ನಿನ್ನ ಅಭಿಪ್ರಾಯ

ಶ್ರೀ ಮದ್ಭಗವದ್ಗೀತಾ : 53 ಅರ್ಜುನ ಉವಾಚ: 1.ಜ್ಯಾಯಸೀ ಚೇತ್ ಕರ್ಮಣಸ್ತೇ ಮತಾ ಬುದ್ಧಿರ್ಜನಾರ್ದನ!। ತತ್ಕಿಂ ಕರ್ಮಣಿ ಘೋರೇ ಮಾಂ ನಿಯೋಜಯಸಿ ಕೇಶವ!॥ ಅರ್ಜುನ ಉವಾಚ = ಅರ್ಜುನನು ಹೇಳಿದನು. ಜನಾರ್ದನ = ಜ್ಞಾನಪ್ರದನಾದ, ಕೇಶವ = ಕೃಷ್ಣನೇ! ಕರ್ಮಣಃ = ಕರ್ಮಕ್ಕಿಂತಲೂ, ಬುದ್ಧಿಃ = ಜ್ಞಾನವೇ, ಜ್ಯಾಯಸೀ = ಶ್ರೇಷ್ಠವಾದುದೆಂದು, ತೇ = ನಿನ್ನ, ಮತಾ-ಚೇತ್‌ = ಅಂಗೀಕಾರವು ಆಗಿದ್ದರೆ, ತತ್‌ = ಹಾಗಿರುವಾಗ, ಮಾಂ = ನನ್ನನ್ನು, ಘೋರೇ = ಭಯಂಕರವಾದ (ಹಿಂಸಾತ್ಮಕವಾದ), ಕರ್ಮಣಿ…

Read More
Gitacharya

ಗೀತೆ – 53 : ಕರ್ಮಯೋಗ, ಜ್ಞಾನಯೋಗದಲ್ಲಿ ಭಗವಂತನ ಮಾತು ತಜಿಬಿಜಿಯಾಗಿದೆ

ಶ್ರೀ ಮದ್ಭಗವದ್ಗೀತಾ : 53 ಮೂರನೆಯ ಅಧ್ಯಾಯ 3. ಕರ್ಮಯೋಗ ಅವತಾರಿಕೆ: ಒಂದನೆಯ ಅಧ್ಯಾಯದ ಕೊನೆಯಲ್ಲಿ ಅರ್ಜುನನು ಶೋಕಮೋಹಗಳಿಂದ ಆಕುಲನಾಗಿ, ನೀರಸಗೊಂಡು, ರಥದಲ್ಲಿ ಕುಳಿತುಬಿಟ್ಟನೆಂದು ಹೇಳಿದರು. ಎರಡನೆಯ ಅಧ್ಯಾಯದ ಪ್ರಾರಂಭದಲ್ಲಿ ಭಗವಂತನು ಬುದ್ಧಿಮಾತು ಹೇಳಲು, ಅರ್ಜುನನು ಸ್ವಲ್ಪ ಎಚ್ಚೆತ್ತುಕೊಂಡು “ಯಚ್ಛ್ರೇಯಃ ಸ್ಯಾನ್ನಿಶ್ಚಿತಂ ಬ್ರೂಹಿ ತನ್ಮೇ’ (2-7) (ನನಗೆ ಮೋಕ್ಷಪ್ರದವಾದ ಮಾರ್ಗ ಯಾವುದೋ ನೀನೇ ನಿಶ್ಚಯಿಸಿ ಹೇಳು) – ಎಂದು ಪ್ರಾರ್ಥಿಸಿದನು. ಅದಕ್ಕೆ ಭಗವಂತನು ಸಮಾಧಾನ ಹೇಳುತ್ತಾ, ಮೊದಲಲ್ಲಿ ಸ್ವಲ್ಪ ಸತ್ಪದಾರ್ಥವನ್ನು ವಿವರಣೆಮಾಡಿ “ತಸ್ಮಾತ್ ಯುದ್ಧ್ಯಸ್ವ ಭಾರತ’ (2-18)…

Read More
Gita

ಗೀತೆ – 52 : ಸ್ಥಿತಪ್ರಜ್ಞಸ್ಥಿತಿಯೇ ಬ್ರಹ್ಮಮಯ ಸ್ಥಿತಿ

ಶ್ರೀ ಮದ್ಭಗವದ್ಗೀತಾ : 52 72. ಏಷಾ ಬ್ರಾಹ್ಮೀಸ್ಥಿತಿಃ ಪಾರ್ಥ! ನೈನಾಂ ಪ್ರಾಪ್ಯ ವಿಮುಹ್ಯತಿ। ಸ್ಥಿತ್ವಾಽಸ್ಯಾಮಂತಕಾಲೇಽಪಿ ಬ್ರಹ್ಮನಿರ್ವಾಣ ಮೃಚ್ಛತಿ॥ ಪಾರ್ಥ =ಎಲೈ ಅರ್ಜುನನೆ! ಏಷಾ = ಈಗ ನಾನು ನಿನಗೆ ಉಪದೇಶಿಸಿರುವುದೇ, ಬ್ರಾಹ್ಮೀ-ಸ್ಥಿತಿಃ = ಬ್ರಹ್ಮಮಯವಾದ ಅಸ್ತಿತ್ವವು. ಏನಾಂ = ಈ ಬ್ರಾಹ್ಮೀಸ್ಥಿತಿಯನ್ನು, ಪ್ರಾಪ್ಯ = ಹೊಂದಿದವನು, ನ-ವಿಮುಹ್ಯತಿ = ಅಜ್ಞಾನದಲ್ಲಿ ಬೀಳನು, ಅಂತಕಾಲೇ-ಅಪಿ = (ಕನಿಷ್ಠ) ಮರಣ ಸಮಯವು ಸಮೀಪಿಸಿದ ಸಮಯದಲ್ಲಾದರೂ, ಅಸ್ಯಾಂ = ಈ ಬ್ರಾಹ್ಮೀಸ್ಥಿತಿಯಲ್ಲಿ, ಸ್ಥಿತ್ವಾ = ಇದ್ದುಕೊಂಡು, ಬ್ರಹ್ಮನಿರ್ವಾಣಂ = ಬ್ರಹ್ಮಾನಂದವನ್ನು,…

Read More
Gita

ಗೀತೆ – 51 : ಪ್ರಪಂಚದಲ್ಲಿನ ಯಾವ ಪದಾರ್ಥದ ಮೇಲೂ ಮಮತ್ವ ಬುದ್ಧಿ ಇಟ್ಟುಕೊಳ್ಳಬಾರದು

ಶ್ರೀ ಮದ್ಭಗವದ್ಗೀತಾ : 51 70. ಆಪೂರ್ಯಮಾಣ ಮಚಲ ಪ್ರತಿಷ್ಠಂ ಸಮುದ್ರಮಾಪಃ ಪ್ರವಿಶಂತಿ ಯದ್ವತ್‌। ತದ್ವತ್ ಕಾಮಾ ಯಂ ಪ್ರವಿಶಂತಿ ಸರ್ವೇ ಸ ಶಾಂತಿಮಾಪ್ನೋತಿ ನ ಕಾಮಕಾಮೀ॥ ಆಪೂರ್ಯಮಾಣಂ = ನದಿ ಪ್ರವಾಹಾದಿಗಳಿಂದ ತುಂಬಿಸಲ್ಪಡುತ್ತಿರುವುದು ಆಗಿದ್ದಾಗ್ಯೂ, ಅಚಲಪ್ರತಿಷ್ಠಂ = ಏರಿಳಿತಗಳು ಇಲ್ಲದೆ ಇರುವ ಸ್ವಭಾವವುಳ್ಳ, ಸಮುದ್ರಂ = ಸಮುದ್ರವನ್ನು, ಆಪಃ = ನದಿ ಜಲಗಳು, ಯದ್ವತ್‌ = ಯಾವ ವಿಧವಾಗಿ, ಪ್ರವಿಶಂತಿ = ಪ್ರವೇಶಿಸುತ್ತಿವೆಯೋ (ಅದರಲ್ಲಿ ಸೇರಿಬಿಡುತ್ತಿವೆಯೋ), ತದ್ವತ್‌ = ಹಾಗೆಯೇ, ಕಾಮಾಃ = ಕೋರಲ್ಪಡುವ ವಿಷಯಗಳು,…

Read More
Gita

ಗೀತೆ – 50 : ಪರಮಾತ್ಮನ ದರ್ಶನ ಪಡೆದವನಿಗೆ ಕರ್ಮದಿಂದಲೂ ಏನೂ ಆಗಬೇಕಾಗಿಲ್ಲ

ಶ್ರೀ ಮದ್ಭಗವದ್ಗೀತಾ : 50 68.ತಸ್ಮಾದ್ಯಸ್ಯ ಮಹಾಬಾಹೋ! ನಿಗೃಹೀತಾನಿ ಸರ್ವಶಃ। ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥ ಮಹಾಬಾಹೋ = ಎಲೈ ಮಹಾವೀರನೆ!, ತಸ್ಮಾತ್‌ = ಇಂದ್ರಿಯಗಳ ಯಥೇಚ್ಛ ಸಂಚಾರದಲ್ಲಿ ದೋಷವಿರುವುದರಿಂದ, ಯಸ್ಯ = ಯಾವ ಮುನಿಯ, ಇಂದ್ರಿಯಾಣಿ = ಸರ್ವೇಂದ್ರಿಯಗಳು, ಸರ್ವಶಃ = ಎಲ್ಲಾ ವಿಧದಲ್ಲಿಯೂ, ಇಂದ್ರಿಯಾರ್ಥೇಭ್ಯಃ = ತಮ್ಮ ತಮ್ಮ ಇಂದ್ರಿಯವಿಷಯಗಳಿಂದ, ನಿಗೃಹೀತಾನಿ = ಹಿಂದಕ್ಕೆ ಮರಳಿಸಲ್ಪಡುತ್ತವೆಯೋ, ತಸ್ಯ = ಅಂತಹ ಮುನಿಯ, ಪ್ರಜ್ಞಾ = ವಿವೇಕಜ್ಞಾನವು, ಪ್ರತಿಷ್ಠಿತಾ = ಸುಸ್ಥಿರವಾದದ್ದು ಆಗುತ್ತದೆ. ಎಲ್ಲರನ್ನೂ ಜಯಿಸಬಲ್ಲ…

Read More
Gitacharya

ಗೀತೆ – 49 : ಶಾಶ್ವತ ಸುಖ ಸಿಗಲು ಮೂರು ಸೋಪಾನ ಏರಬೇಕು

ಶ್ರೀ ಮದ್ಭಗವದ್ಗೀತಾ : 49 66. ನಾಸ್ತಿ ಬುದ್ಧಿರಯುಕ್ತಸ್ಯ ನ ಚಾಯುಕ್ತಸ್ಯ ಭಾವನಾ। ನ ಚಾಭಾವಯತ ಶ್ಶಾಂತಿಃ ಅಶಾಂತಸ್ಯ ಕುತ ಸ್ಸುಖಮ್?॥ ಅಯುಕ್ತಸ್ಯ = (ಚಿತ್ತ) ಏಕಾಗ್ರತೆ ಇಲ್ಲದವನಿಗೆ, ಬುದ್ಧಿಃ = ಪರಮಾತ್ಮನನ್ನು ಕುರಿತ ವಿವೇಕಜ್ಞಾನವು, ನ-ಅಸ್ತಿ = ಉಂಟಾಗದು. ಅಯುಕ್ತಸ್ಯ = ಏಕಾಗ್ರತೆ ಇಲ್ಲದವನಿಗೆ, ಭಾವನಾ-ಚ = ಪರಮಾತ್ಮಜ್ಞಾನದ ಮೇಲೆ ಆಸಕ್ತಿಯು ಕೂಡ, ನ = ಇರುವುದಿಲ್ಲ. ಚ = ಮತ್ತು, ಅಭಾವಯತಃ = ಪರಮಾತ್ಮ ತತ್ತ್ವವನ್ನು ಆಸಕ್ತಿಯಿಂದ ಚಿಂತನೆ ಮಾಡದವನಿಗೆ, ಶಾಂತಿಃ = ಮಾನಸಿಕವಾದ…

Read More
Gita

ಗೀತೆ – 48 : ಇಂದ್ರಿಯಗಳಿಂದ ಪರಮ ಶಾಂತಿ ಪಡೆದುಕೊಳ್ಳುವ ಉಪಾಯ

ಶ್ರೀಮದ್ಭಗವದ್ಗೀತಾ : 48 64. ರಾಗದ್ವೇಷ ವಿಯುಕ್ತೈಸ್ತು ವಿಷಯಾನಿಂದ್ರಿಯೈಶ್ಚರನ್‌। ಆತ್ಮವಶ್ಯೈರ್ವಿಧೇಯಾತ್ಮಾ ಪ್ರಸಾದ ಮಧಿಗಚ್ಛತಿ॥ ತು = ಮೇಲೆ ಹೇಳಿದ್ದಕ್ಕೆ ಭಿನ್ನವಾಗಿ, ರಾಗದ್ವೇಷವಿಯುಕ್ತೈಃ = ಕೋರಿಕೆಯಾಗಲೀ, ಜಿಗುಪ್ಸೆಯಾಗಲೀ ಇಲ್ಲದ್ದು, ಆತ್ಮವಶ್ಯೈಃ = ತನ್ನ ವಶದಲ್ಲಿ ಇರುವಂತಹುದೂ ಆದ, ಇಂದ್ರಿಯೈಃ = ಇಂದ್ರಿಯಗಳಿಂದ, ವಿಷಯಾನ್‌ = ಆಯಾ ಇಂದ್ರಿಯ ವಿಷಯಗಳನ್ನು, ಚರನ್‌ = ಅನುಭವಿಸುತ್ತಿರುವ, ವಿಧೇಯಾತ್ಮಾ = ತನಗೆ ಸ್ವಾಧೀನವಾದ ಮನಸ್ಸುಳ್ಳ ವ್ಯಕ್ತಿಯು, ಪ್ರಸಾದಂ = ಮಾನಸಿಕ ನಿರ್ಮಲತ್ವವನ್ನು, ಅಧಿಗಚ್ಛತಿ = ಪಡೆದುಕೊಳ್ಳುವನು. ಅರ್ಜುನನೆ! ಇಂದ್ರಿಯಗಳು ಪತನವನ್ನು ಉಂಟುಮಾಡುವ ಪ್ರಕ್ರಿಯೆ…

Read More
Gitacharya

ಗೀತೆ – 47 : ಇಂದ್ರಿಯಗಳು ಹೇಗೆ ಪತನವನ್ನುಂಟು ಮಾಡುತ್ತವೆ ?

ಶ್ರೀ ಮದ್ಭಗವದ್ಗೀತಾ : 47 62. ಧ್ಯಾಯತೋ ವಿಷಯಾನ್ ಪುಂಸಃ ಸಂಗಸ್ತೇಷೂಪಜಾಯತೇ। ಸಂಗಾತ್ ಸಂಜಾಯತೇ ಕಾಮಃ ಕಾಮಾತ್ ಕ್ರೋಧೋಽಭಿಜಾಯತೇ॥ 63. ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ। ಸ್ಮೃತಿಭ್ರಂಶಾದ್ಬುದ್ಧಿನಾಶಃ ಬುದ್ಧಿನಾಶಾತ್ ಪ್ರಣಶ್ಯತಿ॥ ವಿಷಯಾನ್‌ = ಆಯಾ ವಿಷಯಗಳನ್ನು ಕುರಿತು, ಧ್ಯಾಯತಃ = ಆಲೋಚನೆ ಮಾಡುತ್ತಿರುವ, ಪುಂಸಃ = ಮಾನವನಿಗೆ, ತೇಷು = ಆ ವಿಷಯಗಳ ಮೇಲೆ, ಸಂಗಃ = ಆಸಕ್ತಿಯು, ಉಪಜಾಯತೇ = ಹುಟ್ಟುತ್ತದೆ. ಸಂಗಾತ್‌ = ಆ ಆಸಕ್ತಿಯಿಂದ, ಕಾಮಃ = ಇದು ನನಗೆ ಬೇಕೆಂಬ ಕೋರಿಕೆ,…

Read More
Gitacharya

ಗೀತೆ – 46 : ಸ್ಥಿತಪ್ರಜ್ಞವು ಬೇಕೆನ್ನುವವನು ಇಂದ್ರೀಯಗಳನ್ನು ವಶದಲ್ಲಿಟ್ಟುಕೊಳ್ಳಬೇಕು

ಶ್ರೀ ಮದ್ಭಗವದ್ಗೀತಾ : 46 61. ತಾನಿ ಸರ್ವಾಣಿ ಸಂಯಮ್ಯ ಯುಕ್ತ ಆಸೀತ ಮತ್ಪರಃ। ವಶೇ ಹಿ ಯಸ್ಯೇಂದ್ರಿಯಾಣಿ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥ ತಾನಿ-ಸರ್ವಾಣಿ = ಆ ಇಂದ್ರಿಯಗಳೆಲ್ಲವನ್ನೂ, ಸಂಯಮ್ಯ = ನಿಗ್ರಹಿಸಿ, ಯುಕ್ತಃ = ಏಕಾಗ್ರಚಿತ್ತವುಳ್ಳವನಾಗಿ, ಮತ್ಪರಃ = ಭಗವಂತನಾದ ನಾನೇ ಹೊಂದತಕ್ಕ ಪರಮವಸ್ತುವೆಂಬ ಭಾವನೆವುಳ್ಳವನಾಗಿ, ಆಸೀತ = ಸುಸ್ಥಿರವಾಗಿ ಇರಬೇಕು. ಹಿ = ಏಕೆಂದರೆ, ಯಸ್ಯ = ಯಾವನಿಗಾದರೆ, ಇಂದ್ರಿಯಾಣಿ = ತನ್ನ ಇಂದ್ರಿಯಗಳು, ವಶೇ = ತನ್ನ ವಶದಲ್ಲಿ ಇರುತ್ತವೆಯೋ, ತಸ್ಯ =…

Read More
Gitacharya

ಗೀತೆ – 45 : ಇಂದ್ರೀಯಗಳಿಗೆ ಭೋಗದ ಮೇಲಿರುವ ತೃಷ್ಣೆ ಬಿಟ್ಟಿರುವುದಿಲ್ಲ

ಶ್ರೀಮದ್ಭಗವದ್ಗೀತಾ : 45 58.ಯದಾ ಸಂಹರತೇ ಚಾಯಂ ಕೂರ್ಮೋಽಂಗಾನೀವ ಸರ್ವಶಃ। ಇಂದ್ರಿಯಾಣೀಂದ್ರಿಯಾರ್ಥೇಭ್ಯಃ ತಸ್ಯ ಪ್ರಜ್ಞಾ ಪ್ರತಿಷ್ಠಿತಾ॥ ಅಯಂ = ಈ ಮುನಿಯು, ಯದಾ = ಯಾವಾಗ, ಇಂದ್ರಿಯಾಣಿ = ಇಂದ್ರಿಯಗಳನ್ನು, ಇಂದ್ರಿಯಾರ್ಥೇಭ್ಯಃ = ಆಯಾ ಇಂದ್ರಿಯಗಳ ವಿಷಯಗಳಿಂದ, ಕೂರ್ಮಃ = ಆಮೆಯು, ಅಂಗಾನಿ-ಇವ = ತನ್ನ ಅವಯವಗಳನ್ನು ಎಳೆದುಕೊಳ್ಳುವಂತೆ, ಸರ್ವಶಃ = ಎಲ್ಲಾ ಕಡೆಯಿಂದಲೂ, ಚ = ಕೂಡ, ಸಂಹರತೇ = ಹಿಂದಕ್ಕೆ ಎಳೆದುಕೊಳ್ಳುವನೋ, (ತದಾ = ಆಗ) ತಸ್ಯ = ಆ ಮುನಿಯ, ಪ್ರಜ್ಞಾ =…

Read More