Ashalatha

MP ಕವನ ಸಂಗ್ರಹ : ” ಸಿರಿಧಾನ್ಯಗಳ ಐಸಿರಿ” – ಕವಿಯಿತ್ರಿ ಆಶಾಲತ

“ಸಿರಿಧಾನ್ಯಗಳ ಐಸಿರಿ “ ಓ ಸಿರಿಧಾನ್ಯಗಳೆoಬ ಆರೋಗ್ಯ ದೇವತೆಯೇ ನಿನ್ನ ಮಹಿಮೆ ಅಪಾರ ಬಣ್ಣಿಸಲು ಪದಗಳಿಲ್ಲ ಎನ್ನಲಿ ಕೋಟಿ, ಕೋಟಿ ವೈದ್ಯರಿಗೂ ಸಾಟಿ ಯಾಗದ ವೈದ್ಯ ಸಂಜೀವಿನಿ ನೀನು ನಿನ್ನ ಮೌಲ್ಯವನರಿಯದೆ ಬದುಕು ನಡೆಸುತ್ತಿರುವೆವು ನಾವು ||1|| ಓ, ಸಿರಿಧಾನ್ಯ ಗಳೆoಬ ಆರೋಗ್ಯ ವರ್ಧನಿಯೇ ಆಕಾರದಲ್ಲಿ ವಾಮನನಾದರೂ ಸಾಕಾರದಲ್ಲಿ ತ್ರಿವಿಕ್ರಮ ನಂತೆ ನಿನ್ನ ಉಪಯೋಗಿಸಿದರೆ ಆರೋಗ್ಯದ ಲಾಭಗಳು ನೂರಾರು ನವಣೆ ಬಳಸಿ ಬವಣೆ ನೀಗಿರೆಂದು ನೀ ಸಾರುವೆ ಊದಲು ಬಳಸಿ ಉಬ್ಬಸ ನೀಗಿರೆಂದು ನೀ ಪ್ರತಿಧ್ವನಿಸುವೆ ಬರಗ…

Read More
Ashalatha

MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ

ಸುಗ್ಗಿ – ಸಂಕ್ರಾಂತಿ ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವ ಕ್ರಾಂತಿ ನವ ವರ್ಷದಿ, ನವೋಲ್ಲಾಸದಿ ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ ಸಂಕ್ರಾಂತಿ ||1|| ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು ದ್ವೇಷಸೂಯೆಗಳನ್ನು ಮರೆತು ಸಾ ಮರಸ್ಯದಿಂದ ಇರಬೇಕೆಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ ಜಾತಿಮತಗಳೆoಬ…

Read More
Ashalatha

MP ಕವನ ಸಂಗ್ರಹ : ನವ ವರುಷದಲ್ಲಿ – ಕವಿಯಿತ್ರಿ ಆಶಾಲತ

ನವ ವರುಷದಲ್ಲಿ ಓ ದಯಮಯಿ ಭಗವಂತನೆ ಈ ನವ ವರುಷದಲ್ಲಿ ಮರಣ ಮೃದಂಗವ ಬಾರಿಸದಿರು ಒಳ್ಳೊಳ್ಳೆಯ ಮರಗಳ ಕಡಿದು ಮನೆ – ಮನಗಳ ಮಸಣವ ಮಾಡದಿರು ಬಾಳೆoಬ ಗುಡಿಗೆ ಬೆಳಕಾಗಬೇಕಿರುವ ಜೀವಗಳ ನಂದಿಸದಿರು ಜೀವನ ಸಂಧ್ಯೆಯಲ್ಲಿರುವ ಮಾಗಿದ ಜೀವಗಳಿಗೆ ಆಸರೆಯಾಗ ಬೇಕಿರುವ ಚೈತನ್ಯದ ಚಿಲುಮೆಗಳ ಬತ್ತಿಸದಿರು ||1|| ಓ ನಿರಾಕಾರ ಸ್ವರೂಪನೆ ಆಳೆತ್ತರದ ಗುಡ್ಡಗಳ ಕೆಡವಿ ಸಹಸ್ರಾರು ಜೀವಗಳ ಜೀವಂತ ಸಮಾಧಿಯ ಮಾಡದಿರು ಬಿರುಮಳೆ ಎಂದು ಸಂಭ್ರಮಿಸ ಬೇಕಾದ ಜೀವಗಳ ಘೋರ¢ ನೆನಪುಗಳ ಸುಳಿಯಲ್ಲಿ ಸಿಲುಕಿಸ ದಿರು…

Read More
Ashalatha

ಕವನ ಸಂಗ್ರಹ : ಸ್ತ್ರೀ ಬುದ್ದಳಾಗುವುದು ಬೇಡ

“ಸ್ತ್ರೀ ಬುದ್ಧಳಾಗುವುದು ಬೇಡ ” ಸ್ತ್ರೀ ಬುದ್ಧಳಾಗುವುದು ಬೇಡ ಅವಳ ಸ್ತ್ರೀತನವ ಶೋಷಣೆಯ ದಳ್ಳುರಿಯಲ್ಲಿ ದಹಿಸದಿರಿ ಅವಳ ಸುಕೋಮಲತ್ವವ, ಮೃದು ಮಾಧುರ್ಯತನವ ಸಮಾಜದ ದಾವಗ್ನಿಗೆ ಆಹುತಿ ಕೊಡದಿರಿ ||1|| ಸ್ತ್ರೀ ಬುದ್ಧಳಾಗುವುದು ಬೇಡ ಮಕ್ಕಳಿಗೆ ಮಾತೆಯಾಗಿ ಅಕ್ಕರೆಯ ಸತಿಯಾಗಿ, ಸಮಾಜವನ್ನು ತಿದ್ದಿ, ತೀಡುವ ಗುರುವಾಗಲು ಬಿಡಿ ಮಾನಿನಿ ಸರ್ವ ಸಂಗ ಪರಿ ತ್ಯಾಗಿಯಾಗಿ ಹೊರಟರೆ ಜಾರಿಣಿ ಎಂಬ ಹಣೆ ಪಟ್ಟ ಕಟ್ಟುವರು ಗಂಡು ಬೀರಿ, ಪುರುಷ ದ್ವೇಷಿ ಎಂಬ ಬಿರುದುಬಾವಲಿಗಳ ನೀಡುವರು ||2|| ಸ್ತ್ರೀ ಬುದ್ಧಳಾಗುವುದು ಬೇಡ…

Read More
Ashalatha

ಕವನ ಸಂಗ್ರಹ : ಬುದ್ಧಿ ಮಾತು ಕೇಳಿ – ಕವಿಯಿತ್ರಿ. ಆಶಾಲತ

ಮಕ್ಕಳ ದಿನಾಚರಣೆಯ ಪ್ರಯುಕ್ತ ” ಬುದ್ದಿ ಮಾತು ಕೇಳಿ “ ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ ಹೆತ್ತವರ ಅಂಕೆಯಲ್ಲಿ ಬೆಳೆಯಿರಿ ಶಿಸ್ತು -ಸಂಯಮ, ಆಚಾರ -ವಿಚಾರ ಸಂಸ್ಕೃತಿ -ಸಂಪ್ರದಾಯಗಳ ಪ್ರತೀಕವಾಗಿರಿ ನಾಡು -ನುಡಿ, ದೇಶ -ಭಾಷೆಯ ಬಾಂಧವರಾಗಿ ಬಾಳಿರಿ ಸದ್ಭುದ್ದಿಗಳ ಕಲಿತು ಸತ್ಪ್ರಜೆಗಳಾಗಿ ಮುನ್ನಡೆಯಿರಿ ||1|| ತಾಯ್ತಂದೆಯರ ಭವಿಷ್ಯದರಮನೆಯ ಅರಸರಾಗಿರಿ ಅವರ ಆಕಾಂಕ್ಷೆ ಗಳ, ಕನಸುಗಳ ನನಸಾಗಿಸಿರಿ ನಯ- ವಿನಯ, ಸದ್ಗುಣ -ಸನ್ನಡತೆಯ ಆಗರವಾಗಿರಿ ಬಾಳಿನಲ್ಲಿ ಗುರಿಯನ್ನು ಹೊಂದಿ ಗುರುವಿನ ಮಾರ್ಗದರ್ಶನದಿ ಸಾಗಿರಿ ಹೆತ್ತವರನ್ನು,…

Read More

ಕವನ ಸಂಗ್ರಹ : ಕರುನಾಡು – ಕವಿಯಿತ್ರಿ. ಆಶಾಲತ

ಕರುನಾಡು ಎಂಥ ಚೆಂದದ ನಾಡು ನಮ್ಮ ಕರುನಾಡು ಎಂಥ ಸುಂದರ ಬೀಡು ನಮ್ಮ ತಾಯ್ನಾಡು ಸಾಹಿತ್ಯ, ಸಂಸ್ಕೃತಿಯಲ್ಲಿ, ಆಚಾರ – ವಿಚಾರಗಳಲ್ಲಿ ಶ್ರೀಮಂತವಾಗಿದೆ ನಮ್ಮ ಕರುನಾಡು ಕೆಚ್ಚೆದೆಯ ಕಲಿಗಳಿಂದ, ವೀರಯೋಧರಿಂದ ‘ಗಂಡು ಮೆಟ್ಟಿದ ನಾಡೆಂದು ‘ ಪ್ರಸಿದ್ಧಿ ಪಡೆದಿದೆ ನಮ್ಮ ನಾಡು ಎಂಥ ಚೆಂದದ ನಾಡು ನಮ್ಮ ಕರುನಾಡು ||1|| ಗಿರಿ -ಶೃಂಗಗಳೇ ನನ್ನ ನಾಡಿನ ನಯನಗಳು ನದಿ-ಝರಿಗಳೇ ನನ್ನ ನಾಡಿನ ಕರ್ಣಗಳು ಹಸಿರಿನ ವನಸಿರಿಯೇ ನನ್ನ ನಾಡಿನ ಸೊಬಗಿನ ಐಸಿರಿಯು ರಾಜ ವಂಶಸ್ಥರಿಂದ, ಸ್ವಾತಂತ್ರ್ಯ ಹೋರಾಟಗಾರರಿಂದ,…

Read More