Ashalatha

MP ಕವನ ಸಂಗ್ರಹ : ನವ ವರುಷದಲ್ಲಿ – ಕವಿಯಿತ್ರಿ ಆಶಾಲತ

ನವ ವರುಷದಲ್ಲಿ ಓ ದಯಮಯಿ ಭಗವಂತನೆ ಈ ನವ ವರುಷದಲ್ಲಿ ಮರಣ ಮೃದಂಗವ ಬಾರಿಸದಿರು ಒಳ್ಳೊಳ್ಳೆಯ ಮರಗಳ ಕಡಿದು ಮನೆ – ಮನಗಳ ಮಸಣವ ಮಾಡದಿರು ಬಾಳೆoಬ ಗುಡಿಗೆ ಬೆಳಕಾಗಬೇಕಿರುವ ಜೀವಗಳ ನಂದಿಸದಿರು ಜೀವನ ಸಂಧ್ಯೆಯಲ್ಲಿರುವ ಮಾಗಿದ ಜೀವಗಳಿಗೆ ಆಸರೆಯಾಗ ಬೇಕಿರುವ ಚೈತನ್ಯದ ಚಿಲುಮೆಗಳ ಬತ್ತಿಸದಿರು ||1|| ಓ ನಿರಾಕಾರ ಸ್ವರೂಪನೆ ಆಳೆತ್ತರದ ಗುಡ್ಡಗಳ ಕೆಡವಿ ಸಹಸ್ರಾರು ಜೀವಗಳ ಜೀವಂತ ಸಮಾಧಿಯ ಮಾಡದಿರು ಬಿರುಮಳೆ ಎಂದು ಸಂಭ್ರಮಿಸ ಬೇಕಾದ ಜೀವಗಳ ಘೋರ¢ ನೆನಪುಗಳ ಸುಳಿಯಲ್ಲಿ ಸಿಲುಕಿಸ ದಿರು…

Read More
Ashalatha

MP ಕವನ ಸಂಗ್ರಹ : ” ನುಡಿ ಜಾತ್ರೆ ” – ಕವಿಯಿತ್ರಿ ಆಶಾಲತ

ನುಡಿ ಜಾತ್ರೆ ಹೋಗೋಣ ಎಲ್ಲರೂ ಹೋಗೋಣ ಕನ್ನಡಮ್ಮನ ನುಡಿ ಜಾತ್ರೆಗೆ ನನ್ನ ಅಕ್ಕರೆಯ ನಾಡು, ಸಕ್ಕರೆಯ ಬೀಡಿನಲ್ಲಿ ನಡೆಯುವ ಅಕ್ಷರ ಜಾತ್ರೆಗೆ ಚನ್ನಬಸಪ್ಪ ನವರ ಸಾರಥ್ಯದಲ್ಲಿ ನಡೆಯುವ ಕನ್ನಡದ ನುಡಿ ಹಬ್ಬ ಕ್ಕೆ ಬನ್ನಿರಣ್ಣ, ಬನ್ನಿರಕ್ಕ ಎಲ್ಲರು ಸಡಗರ, ಸಂಭ್ರಮದಿಂದ ಸಾಹಿತ್ಯ ಜಾತ್ರೆಯಲ್ಲಿ ಸೇರೋಣ ಕನ್ನಡಮ್ಮನ ನುಡಿ ತೇರನ್ನು ಒಮ್ಮನದಿಂದ ಎಳೆಯೋಣ ||1|| ಮೂರು ದಶಕಗಳ ನಂತರ ನಡೆಯುತ್ತಿದೆ ಅಕ್ಷರ ಜಾತ್ರೆಯು ಗಂಡುಮೆಟ್ಟಿದ ನಾಡಿನಲ್ಲಿ ಜುಳು , ಜುಳು ಹರಿಯುವ ಜೀವನದಿ ಕಾವೇರಿ ತಾಯಿಯ ಮಡಿಲಿನಲ್ಲಿ ಸೃಷ್ಟಿಯ…

Read More
Ashalatha

MP ಕವನ ಸಂಗ್ರಹ :ಸೃಷ್ಟಿಯ ಸೊಬಗು – ಕವಿಯಿತ್ರಿ ಆಶಾಲತ

ಸೃಷ್ಟಿಯ ಸೊಬಗು ಏನಿದು ಸೃಷ್ಟಿಯ ಸೊಬಗು ಎಲ್ಲಿ ನೋಡಿದರಲ್ಲಿ ಹಸಿರು ಸಿರಿಯ ಹೊನಲು ಓ ಮು ನ್ನರ್ ಎಂಬ ಸೌಂದರ್ಯದ ಅಧಿ ದೇವತೆಯೇ ಬನ್ನಿಸಲಸದಳ ನಿನ್ನಯ ಚೆಲುವು ಸುತ್ತಲೂ ಎತ್ತೆತ್ತಲು ಹಸಿರಿನ ಹೊದಿಕೆ ಹಸಿರು ಸೀರೆಯುಟ್ಟು ಕಂಗೊಳಿಸಿರುವೆ ಸ್ವರ್ಗವೇ ಧರೆಗಿಳಿದು ಬಂದತಿದೆ ||1|| ಓ ಮುನ್ನರ್ ಎಂಬ ಚೆಲುವಿನ ಐಸಿರಿಯೆ ನೋಡುಗರ ಕಣ್ಮನ ಸೆಳೆದಿರುವೆ ಜಗದ ಚೆಲುವೆಲ್ಲವೂ ಅಡಕವಾಗಿ ನಿಂದಿರುವೆ ನಿನ್ನ ಬಣ್ಣಿಸಲು ಪದಗಳಿಲ್ಲ ಎನ್ನಲಿ ಒತ್ತಡದ ಬದುಕಿನಿಂದ ಬೇಸತ್ತ ಮನಗಳಿಗೆ ಸಂತಸ, ಆಹ್ಲಾದವ ನೀಡಿರುವೆ ||2||…

Read More