ಕುಂಭಮೇಳಕ್ಕೆ ತೆರಳುತ್ತಿದ್ದ ಭಕ್ತರಿಗೆ ದಿಢೀರ್ ಶಾಕ್ ಮನೆಗೆ ವಾಪಸ್ ಆದ ಪ್ರಯಾಣಿಕರು

ಬೆಂಗಳೂರು — ಅಲಹಾಬಾದ್ ನಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಾಗವಹಿಸಲು ಭಕ್ತರು ತೆರಳುವುದು ಹೆಚ್ಚಾಗುತ್ತಿದ್ದು ಮುಂಜಾಗ್ರತ ಕ್ರಮವಾಗಿ ಕೇಂದ್ರ ಸರ್ಕಾರ ತೆರಳುವ ಭಕ್ತರನ್ನು ನಿಯಂತ್ರಿಸಲು ಕ್ರಮಕ್ಕೆ ಮುಂದಾಗಿದೆ. ಅಲಹಾಬಾದ್ ಪ್ರಯಾಗ್ರಾಜ್ ಗೆ ತೆರಳಲು ರೈಲ್ವೆ ಇಲಾಖೆ ವತಿಯಿಂದ ತೆರಳುವ ಹೆಚ್ಚುವರಿ ಭೋಗಿಗಳನ್ನು ಸೇರಿಸಿಕೊಂಡು ತೆರಳಲು ಅವಕಾಶ ಮಾಡಿಕೊಟ್ಟಿದ್ದು ಈ ಹಿನ್ನೆಲೆಯಲ್ಲಿ ದಿಡೀರೆಂದು ಹೆಚ್ಚುವರಿ ಭೋಗಿಗಳನ್ನು ರದ್ದು ಮಾಡಿ ಪ್ರಕಟಣೆ ಹೊರಡಿಸಿರುವ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಭಕ್ತರು ವಾಪಸ್ ಅವರವರ ಸ್ಥಳಕ್ಕೆ ಹೇರಳಲು ಸೂಚಿಸಲಾಗಿದೆ. ಮೈಸೂರಿನಿಂದ…

Read More

ಕರ್ನಾಟಕ ಎಕ್ಸ್‌ಪ್ರೆಸ್‌ ರೈಲು ದುರಂತ – 6 ಜನರ ದುರ್ಮರಣ

ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ಡಿಕ್ಕಿ ಹೊಡೆದು ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ. ಬುಧವಾರ ಸಂಜೆ 4.19 ಕ್ಕೆ ಪರಂಡ ರೈಲು ನಿಲ್ದಾಣದ ಬಳಿ ಈ ಭೀಕರ ರೈಲು ಅಪಘಾತ ಸಂಭವಿಸಿದೆ. ರೈಲ್ವೆ ಅಧಿಕಾರಿಗಳ ಪ್ರಕಾರ, ಪುಷ್ಪಕ್ ಎಕ್ಸ್‌ಪ್ರೆಸ್‌ನಲ್ಲಿದ್ದ ಪ್ರಯಾಣಿಕರು ಚಲಿಸುತ್ತಿದ್ದ ರೈಲಿನ ಚಕ್ರಗಳಿಂದ ಹೊಗೆ ಹೊರಬಂದ ನಂತರ ಬೆಂಕಿ ಬೀಳಬಹುದೆಂಬ ಭಯದಿಂದ ತಪ್ಪಿಸಿಕೊಳ್ಳಲು ಹಳಿಗಳ ಮೇಲೆ ಆತುರದಿಂದ ಹಾರಿದಾಗ ಈ ದುರಂತ ಸಂಭವಿಸಿದೆ. ರೈಲು ಲಕ್ನೋದಿಂದ ಮುಂಬೈಗೆ ಹೋಗುತ್ತಿತ್ತು….

Read More

ರೈಲು ಸೇವೆಯಲ್ಲಿ ಬದಲಾವಣೆ/Change in pattern of train services

  ನೈಋತ್ಯ ರೈಲ್ವೆ *ರೈಲು ಸೇವೆಯಲ್ಲಿ ಬದಲಾವಣೆ* ನಿಡವಂದ ಯಾರ್ಡ್ ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ: *ರೈಲು ಸಂಚಾರ ರದ್ದು:* ನವೆಂಬರ್ 23 ರಂದು ತುಮಕೂರು-ಬಾಣಸವಾಡಿ ಮೆಮು ವಿಶೇಷ ರೈಲು (ರೈಲು ಸಂಖ್ಯೆ 06512), ಚಿಕ್ಕಮಗಳೂರು-ಯಶವಂತಪುರ ಡೈಲಿ ಎಕ್ಸ್ ಪ್ರೆಸ್ ರೈಲು (ರೈ.ಸಂ. 16239) ಮತ್ತು ಯಶವಂತಪುರ-ಚಿಕ್ಕಮಗಳೂರು ಡೈಲಿ ಎಕ್ಸ್ ಪ್ರೆಸ್ (ರೈ.ಸಂ.16240) ರೈಲುಗಳ ಸಂಚಾರವನ್ನು ರದ್ದು ಮಾಡಲಾಗುತ್ತಿದೆ. *ರೈಲು ಸಂಚಾರ ಭಾಗಶಃ ರದ್ದು:* ನವೆಂಬರ್ 23…

Read More

Mysuru Division Achieves New Milestone

South Western Railway, Mysuru Division Mysuru Division Achieves New Milestone in Business Development In a notable achievement, the Mysuru Division of South Western Railway has successfully loaded Toyota cars in a newly modified goods (NMG) rake from Nanjangud Town (NTW) to Farukhnagar (FN). This marks the first time the division has undertaken such an operation….

Read More