ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಅಲಂಕಾರಗಳನ್ನು ಸ್ವಾಮಿಗೆ ನೆರವೇರಿಸಲಾಯಿತು. ಮುಂಜಾನೆಯಿಂದಲೇ ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ, ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಅವಧೂತ ಧತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ ಲೋಕ…

Read More
Gitacharya

ಆಧ್ಯಾತ್ಮಿಕ ಅಂಗಳ : ಶ್ರೀ ಮದ್ಭಗವದ್ಗೀತಾ – ಲಘುವ್ಯಾಖ್ಯಾನ 1

ಗೀತೆಯು ಹೇಳುವ ಸಾರವೇನು ? ಅನಾದಿಕಾಲದಿಂದಲೂ ಪ್ರಚಲಿತ ಮಾನವ ಮೇಧಾವಿಗಳ, ಆಧ್ಯಾತ್ಮಿಕಾನುಭವಗಳ ರಿಕಾರ್ಡುಗಳೇ ಉಪನಿಷತ್ತುಗಳು. ಆದ್ದರಿಂದಲೇ ಅವು ವೇದಗಳಿಗೆ ಸಾರಗಳೆಂದೂ, ವೇದಗಳ ಶಿರಸ್ಸುಗಳೆಂದೂ ಕೀರ್ತಿಯನ್ನು ಪಡೆದುಕೊಂಡಿವೆ. ಆ ಉಪನಿಷತ್ತುಗಳಿಗೆ ಮೂಲಸ್ತಂಭಗಳಾದ ತಾತ್ತ್ವಿಕಸೂತ್ರಗಳ ಪುನರ್ನಿರ್ಮಾಣಕ್ಕೋಸ್ಕರವೇ ಭಗವದ್ಗೀತಾ ಆವಿರ್ಭವಿಸಿರುವುದು. ಕಲಿಯುಗವು ಸಮೀಪಿಸುತ್ತಿರುವುದರಿಂದ, ಮುಂಬರುವ ಕಲಿಜೀವಿಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತತ್ತ್ವಸೂತ್ರಗಳನ್ನು ಪುನರ್ನಿರ್ಮಿಸಬೇಕಾದ ಅವಶ್ಯಕತೆ ಬಂದಿದೆಯಂದು, ಇತ್ತ ವೇದವ್ಯಾಸ ಮಹರ್ಷಿಯೂ ಗುರುತಿಸಿದನು. ಅತ್ತ ಶ್ರೀಕೃಷ್ಣ ಭಗವಂತನು ಕೂಡಾ ಗುರುತಿಸಿದನು. ಆದರೆ, ಈ ಕೆಲಸವು ತನಗೆ ಮೀರಿದ್ದಾದ್ದರಿಂದ ವೇದವ್ಯಾಸ ಮಹರ್ಷಿಯು ಬ್ರಹ್ಮಸೂತ್ರಗಳೆಂಬ ಹೆಸರಿನಿಂದ ಉಪನಿಷತ್ತುಗಳ…

Read More