Ashalatha

MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ

ಸುಗ್ಗಿ – ಸಂಕ್ರಾಂತಿ ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವ ಕ್ರಾಂತಿ ನವ ವರ್ಷದಿ, ನವೋಲ್ಲಾಸದಿ ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ ಸಂಕ್ರಾಂತಿ ||1|| ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು ದ್ವೇಷಸೂಯೆಗಳನ್ನು ಮರೆತು ಸಾ ಮರಸ್ಯದಿಂದ ಇರಬೇಕೆಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ ಜಾತಿಮತಗಳೆoಬ…

Read More

ಪುಷ್ಯ ಮಾಸದ ವಿಶೇಷತೆ ಹಾಗೂ ಪರ್ವ ದಿನಗಳು

ಪುಷ್ಯಮಾಸ ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹತ್ತನೇ ಮಾಸ. ಇದನ್ನು ಪೌಷಮಾಸ, ತೈಷಮಾಸ ಎಂದೂ ಕರೆಯುತ್ತಾರೆ. ಹೇಮಂತ ಋತುವಿನ ಎರಡು ಮಾಸಗಳಲ್ಲಿ ಇದು ಎರಡನೆಯದು. ಧನುರ್ಮಾಸದ ಅಮಾವಾಸ್ಯೆಯ ಮಾರನೆಯ ದಿನ ಪ್ರಾರಂಭವಾಗಿ ಮಕರ ಮಾಸದ ಅಮಾವಾಸ್ಯೆಯ ದಿನ ಮುಗಿಯುತ್ತದೆ. ಪುಷ್ಯ ಮಾಸವು ಚಳಿಗಾಲದ (ಹೇಮಂತ ಮತ್ತು ಶಿಶಿರ ಋತುಗಳು) ಒಂದು ಮಾಸ. ಚಾಂದ್ರಮಾಸವಾದ ಪುಷ್ಯಮಾಸವು ಸೌರಮಾಸವಾದ ಧನುರ್ಮಾಸದೊಂದಿಗೆ ವ್ಯಾಪಿಸುತ್ತದೆ. ಪುಷ್ಯಯುಕ್ತಾ ಪೌರ್ಣಮಾಸೀ ಪೌಷೀಮಾಸೇತು ಯತಸಾ ನಾಮ್ನಾಸ ಪೌಷ್ಯಃ । ಎಂದು ಅಮರಸಿಂಹ ತಿಳಿಸಿರುವಂತೆ ಈ ಮಾಸದ ಹುಣ್ಣಿಮೆಯ…

Read More

ಆಲಕೆರೆಯಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ

 ಆಲಕೆರೆಯಲ್ಲಿ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ ಮಂಡ್ಯ : ಮಂಡ್ಯ ತಾಲ್ಲೂಕು, ಕೆರಗೋಡು ಹೋಬಳಿ, ಆಲಕೆರೆ ಗ್ರಾಮದ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಮತ್ತು ಶಿವದೀಪೋತ್ಸವ ಕಾರ್ಯಕ್ರಮ ನಾಳೆ(ಡಿ.೧೩) ಶುಕ್ರವಾರ ರಾತ್ರಿ ೯ರಿಂದ ಡಿ.೧೪ರ ಬೆಳಗಿನ ಜಾವ ೬ ಗಂಟೆಯವರೆಗೆ ಶ್ರೀ ಶ್ರೀ ಶ್ರೀ ವೀರಭದ್ರಸ್ವಾಮಿರವರ ದೀಪೋತ್ಸವ, ಜಗಜ್ಯೋತಿ ಮತ್ತು ರಥೋತ್ಸವ ಮೆರವಣಿಗೆ ಏರ್ಪಡಿಸಲಾಗಿದೆ. ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ನಡೆಯಲಿದ್ದು, ಈ ಬೃಹತ್ ಜಾತ್ರಾ ಮಹೋತ್ಸವದಲ್ಲಿ ಅಕ್ಕಪಕ್ಕದ ಗ್ರಾಮಗಳ…

Read More

ಮನುಕುಲ ಪ್ರಯೋಜನಕ್ಕಾಗಿ ವಿಜ್ಞಾನ, ತಂತ್ರಜ್ಞಾನದ ಬಗ್ಗೆ ನಾಟಕ ಸ್ಪರ್ಧೆ

ಬೆಂಗಳೂರು: ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತುಸಂಗ್ರಹಾಲಯವು ನವೆಂಬರ್ 14 ಮತ್ತು 15 ರಂದು ದಕ್ಷಿಣ ಭಾರತದ ಎಲ್ಲಾ ಐದು ರಾಜ್ಯಗಳ ಹಲವಾರು ತಂಡಗಳ ನಡುವಿನ ಸ್ಪರ್ಧಾತ್ಮಕ ಕಾರ್ಯಕ್ರಮವಾದ ದಕ್ಷಿಣ ಭಾರತ ವಿಜ್ಞಾನ ನಾಟಕ ಉತ್ಸವವನ್ನು (SISDF) ಆಯೋಜಿಸಿದೆ. ಆಯಾ ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಹತ್ತು ತಂಡಗಳು ‘ಮನುಕುಲದ ಪ್ರಯೋಜನಕ್ಕಾಗಿ ವಿಜ್ಞಾನ ಮತ್ತು ತಂತ್ರಜ್ಞಾನ’ ಎಂಬ ಸಾಮಾನ್ಯ ವಿಷಯದ ಮೇಲೆ ನಾಟಕಗಳನ್ನು ಪ್ರದರ್ಶಿಸಲಿವೆ. ಈ ಪ್ರದರ್ಶನದಲ್ಲಿ ದೆಹಲಿಯ ರಾಷ್ಟ್ರೀಯ ವಿಜ್ಞಾನ ಕೇಂದ್ರದಲ್ಲಿ ಡಿಸೆಂಬರ್‌ನಲ್ಲಿ ನಡೆಯಲಿರುವ ರಾಷ್ಟ್ರೀಯ…

Read More