ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ

ದುಬೈನಲ್ಲಿ ನಡೆದ ಐಸಿಸಿ ಕ್ರಿಕೆಟ್ ಚಾಂಪಿಯನ್ಸ್ ಟ್ರೋಫಿಯನ್ನು ಭಾರತವು ಗೆದ್ದಿದೆ. ನ್ಯೂಜಿಲ್ಯಾಂಡ್ ವಿರುದ್ದ ನಡೆದ ಪಂದ್ಯದಲ್ಲಿ ಭಾರತವು 6 ವಿಕೆಟ್ ನಷ್ಟದೊಂದಿಗೆ ಗೆಕುವನ್ನು ಭಾರತ ತನ್ನ ಮುಡಿಗೇರಿಸಿದೆ. ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ ಕೇವಲ 250 ರನ್ ಗುರಿ ನೀಡಿತ್ತು. ಮೊದಲಿಗೆ ಭಾರತ ಉತ್ತಮ ಆಟ ಆರಂಭಿಸಿದರು ಮದ್ಯದಲ್ಲಿ ಸತತ 4 ವಿಕೆಟ್‌ ಕಳೆದುಕೊಂಡರು ನಂತರ ಯಾವುದೇ ಆತಂಕವಿಲ್ಲದೆ ಗುರಿ ತಲುಪಿತು. ರೋಹಿತ್ ಶರ್ಮರವರ ಮುಂದಾಳತ್ವದಲ್ಲಿ ಭಾರತವು ಈ ಗೆಲುವನ್ನು ಸಾಧಿಸಿದೆ. ನ್ಯೂಜಿಲ್ಯಾಂಡ್  – 251/7 ಭಾರತ…

Read More

ಮಹಾಕುಂಭ ಮೇಳ-2025ರಲ್ಲಿ ದಾಖಲೆಯ 17000+ ರೈಲು ಸಂಚಾರ:

  *ಮಹಾಕುಂಭ 2025ರಲ್ಲಿ ದಾಖಲೆಯ 17000+ ರೈಲು ಸಂಚಾರ: ರೈಲ್ ಕರ್ಮಯೋಗಿಗಳ ಪ್ರಯತ್ನಗಳಿಗೆ ಶ್ರೀ ಅಶ್ವಿನಿ ವೈಷ್ಣವ್ ಕೃತಜ್ಞತೆ* ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ಮಹಾ ಕುಂಭಮೇಳಕ್ಕೆ ನಿನ್ನೆ ತೆರೆ ಬಿದ್ದಿದೆ. 2025ರ ಮಹಾ ಕುಂಭಮೇಳಕ್ಕೆ ಬರೋಬ್ಬರಿ 17000+ ರೈಲುಗಳು ಸಂಚಾರ ನಡೆಸಿವೆ. ಮಹಾಕುಂಭದ ಪ್ರಯಾಗ್ ರಾಜ್ ನಲ್ಲಿ ರೈಲ್ ಕರ್ಮಯೋಗಿಯ ಅಸಾಧಾರಣ ಪ್ರಯತ್ನಗಳಿಗೆ ಕೇಂದ್ರ ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. ರೈಲ್ವೆ ಸಚಿವ ಶ್ರೀ ಅಶ್ವಿನಿ ವೈಷ್ಣವ್ ಅವರು…

Read More

ಪ್ರಯಾಗ್ ರಾಜ್ ಕುಂಭಮೇ -13,000 ಕ್ಕೂ ಹೆಚ್ಚು ರೈಲುಗಳನ್ನು ಓಡಿಸಲು ನಿರ್ಧರ

  *ಭೂಮಿಯ ಮೇಲಿನ ಅತ್ಯಂತ ಭವ್ಯವಾದ ಆಧ್ಯಾತ್ಮಿಕ ಸಭೆಯನ್ನು ಸುಗಮಗೊಳಿಸುತ್ತಿರುವ ಭಾರತೀಯ ರೈಲ್ವೆಗಳು* *ಮಹಾ ಕುಂಭಮೇಳ 2025* ಪರಿಚಯ ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ 2025 ರ ಮಹಾ ಕುಂಭ ಮೇಳವು ಈಗಾಗಲೇ 53 ಕೋಟಿ ಪವಿತ್ರ ಸ್ನಾನಗಳಿಗೆ ಸಾಕ್ಷಿಯಾಗಿದ್ದು, ಇದು ವಿಶ್ವದ ಅತಿದೊಡ್ಡ ಧಾರ್ಮಿಕ ಸಭೆಯಾಗಿದೆ. ಪ್ರತಿದಿನ ಲಕ್ಷಾಂತರ ಭಕ್ತರು ಆಗಮಿಸುತ್ತಿರುವುದರಿಂದ, ಭಾರತೀಯ ರೈಲ್ವೆ ಯಾತ್ರಿಕರ ಸುಗಮ ಸಾರಿಗೆಯನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಮಹಾ ಕುಂಭ ಮೇಳಕ್ಕಾಗಿ ಕಳೆದ 3 ವರ್ಷಗಳಲ್ಲಿ ₹5,000 ಕೋಟಿ ವೆಚ್ಚದಲ್ಲಿ ಬೃಹತ್…

Read More

special express trains-Kumbh Mela: from Mysore from 17th

  ನೈಋತ್ಯ ರೈಲ್ವೆ : 12.02.2025 *ಮೈಸೂರು-ತುಂಡ್ಲಾ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು* ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು ಮತ್ತು ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲು ಸಂಖ್ಯೆ 06217 ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು ಫೆ.17 ರಂದು (ಸೋಮವಾರ) ಮೈಸೂರಿನಿಂದ ರಾತ್ರಿ 9:40 ಗಂಟೆಗೆ ಹೊರಟು, ಫೆಬ್ರವರಿ 20, 2025 ರಂದು (ಗುರುವಾರ)…

Read More

ಸಂಪಾದಕೀಯ : ಕುಂಭಮೇಳದಿಂದ ತಲೆಯೆತ್ತಿದ ಬಿಜೆಪಿ ಮುಳುಗಿದ ಕಾಂಗ್ರೆಸ್

ಭಾರತದಲ್ಲಿ ಮಹಾ ಕುಂಭಮೇಳ ಭಾರಿ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಈ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರವರು ಕುಂಭಮೇಳದಲ್ಲಿ ಮುಳುಗುವುದರಿಂದ ಬಡತನ ನಾಶವಾಗುವುದಿಲ್ಲ ಎಂಬ ಹೇಳಿಕೆಯನ್ನು ನೀಡಿ ಬಹು ಜನರ ನಂಬಿಕೆಗೆ ಘಾಸಿಯನ್ನುಂಟು ಮಾಡಿದ್ದರು. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಆದರೆ ಕುಂಭಮೇಳದಲ್ಲಿ ಮುಳುಗಿ ಎದ್ದು ಜನರ ಬಡತನ ನಿವಾರಣೆ ಆಯಿತೋ ಇಲ್ಲವೋ ಗೊತ್ತಿಲ್ಲ, ಇಂತಹ ಜನಗಳ ಮನಸ್ಸಿನ ಭಾವನೆಗೆ ಧಕ್ಕೆ ಉಂಟು ಮಾಡುವಂತಹ ಹೇಳಿಕೆಯನ್ನು ನೀಡಿ ಕಾಂಗ್ರೆಸ್ ಪಕ್ಷವಂತು ದೆಹಲಿ ಚುನಾವಣೆಯಲ್ಲಿ…

Read More

ದೆಹಲಿ ಚುನಾವಣೆ-ಬಿಜೆಪಿಗೆ ಭರ್ಜರಿ ಜಯ

ನವದೆಹಲಿ -ಫೆಬ್ರವರಿ ಐದರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ  ಭಾರತೀಯ ಜನತಾ ಪಕ್ಷ ಜಯಭೇರಿಯನ್ನು ಸಾಧಿಸಿದೆ  ಒಟ್ಟಾರೆ 70 ಸ್ಥಾನಗಳ ಪೈಕಿ 47 ಸ್ಥಾನಗಳನ್ನು ಭಾರತೀಯ ಜನತಾ ಪಕ್ಷ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಕಳೆದ 25 ವರ್ಷಗಳಿಗೂ ಹೆಚ್ಚು ನಂತರ ಭಾರತೀಯ ಜನತಾ ಪಕ್ಷ ದೆಹಲಿಯ ಅಧಿಕಾರದಲ್ಲಿ ಕಾಲಿಟ್ಟಿದೆ. ಎ ಎಂ ಟಿ ಕೇವಲ 23 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು ಮೂರು ಬಾರಿ ಗೆಲುವು ಸಾಧಿಸಿದ್ದ ಹಾಗೂ ಮಾಜಿ ಮುಖ್ಯಮಂತ್ರಿ ಕ್ರೇಜಿ ವಾಲ್ ಅವರಿಗೆ ಭಾರಿ…

Read More

ದೆಹಲಿ ಚುನಾವಣೆ-ಕೇಜ್ರಿವಾಲ್ ರವರಿಗೆ ಹೀನಾಯ ಸೋಲು

ನವದೆಹಲಿ ದೆಹಲಿ ಚುನಾವಣೆಯಲ್ಲಿ ಮೂರು ಬಾರಿ ಗೆಲುವು ಸಾಧಿಸಿದ್ದ ಅರವಿಂದ ಕೇಕ್ರಿವಾಲ್ ರವರು ಈ ಬಾರಿ ಹೀನಾಯವಾಗಿ ಸೋಲು ಅನುಭವಿಸಿದ್ದಾರೆ.  ಎ ಎ ಪಿ ಪಕ್ಷದ ಅರವಿಂದ್ ಕೇಜ್ರಿವಾಲ್ ಅವರು 1800 ಮತಗಳಿಂದ ಸೋಲನ್ನು ಅನುಭವಿಸಿದ್ದಾರೆ. ಕೇಕ್ರಿವಾಲ್ ವಿರುದ್ಧ ಬಿಜೆಪಿ ಅಭ್ಯರ್ಥಿ ಪರಮೇಶ್ವರ ವರ್ಮ ಅವರು ಜಯಭೇರಿ ಸಾಧಿಸಿದ್ದಾರೆ .

Read More

ದೆಹಲಿ ಚುನಾವಣೆ : ಪ್ರಮುಖರಿಂದ ಮತದಾನ

70 ಸದಸ್ಯ ಬಲದ ದೆಹಲಿ ವಿಧಾನಸಭೆಗೆ ಇಂದು ಮತದಾನ ನಡೆಯುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ, ಎಸ್ ಜೈಶಂಕರ್, ದೆಹಲಿ ಮುಖ್ಯಮಂತ್ರಿ ಅತಿಶಿ, ಎಎಪಿ ನಾಯಕ ಮನೀಶ್ ಸಿಸೋಡಿಯಾ, ಬಿಜೆಪಿಯ ಬನ್ಸುರಿ ಸ್ವರಾಜ್ ಮತ್ತು ಕಾಂಗ್ರೆಸ್‌ನ ಅಲ್ಕಾ ಲಂಬಾ ಅವರು ದಿನದ ಆರಂಭದಲ್ಲಿಯೇ ಮತ ಚಲಾಯಿಸಿದ ಪ್ರಮುಖರಾಗಿದ್ದಾರೆ. 2025 ರ ವಿಧಾನಸಭಾ ಚುನಾವಣೆಯು ಮುಂದಿನ ಐದು ವರ್ಷಗಳ ಕಾಲ ಕೇಂದ್ರಾಡಳಿತ ಪ್ರದೇಶವನ್ನು ಯಾರು ಮುನ್ನಡೆಸುತ್ತಾರೆ ಎಂಬುದನ್ನು ನಿರ್ಧರಿಸುತ್ತದೆ. ಒಂದೇ ಹಂತದ ದೆಹಲಿ…

Read More

ಕುಂಭಮೇಳಕ್ಕೆ ತೆರಳುತ್ತಿದ್ದ ಭಕ್ತರಿಗೆ ದಿಢೀರ್ ಶಾಕ್ ಮನೆಗೆ ವಾಪಸ್ ಆದ ಪ್ರಯಾಣಿಕರು

ಬೆಂಗಳೂರು — ಅಲಹಾಬಾದ್ ನಲ್ಲಿ ನಡೆಯುತ್ತಿರುವ ಪ್ರಯಾಗ್ ರಾಜ್ ಕುಂಭಮೇಳಕ್ಕೆ ದಿನದಿಂದ ದಿನಕ್ಕೆ ಭಾಗವಹಿಸಲು ಭಕ್ತರು ತೆರಳುವುದು ಹೆಚ್ಚಾಗುತ್ತಿದ್ದು ಮುಂಜಾಗ್ರತ ಕ್ರಮವಾಗಿ ಕೇಂದ್ರ ಸರ್ಕಾರ ತೆರಳುವ ಭಕ್ತರನ್ನು ನಿಯಂತ್ರಿಸಲು ಕ್ರಮಕ್ಕೆ ಮುಂದಾಗಿದೆ. ಅಲಹಾಬಾದ್ ಪ್ರಯಾಗ್ರಾಜ್ ಗೆ ತೆರಳಲು ರೈಲ್ವೆ ಇಲಾಖೆ ವತಿಯಿಂದ ತೆರಳುವ ಹೆಚ್ಚುವರಿ ಭೋಗಿಗಳನ್ನು ಸೇರಿಸಿಕೊಂಡು ತೆರಳಲು ಅವಕಾಶ ಮಾಡಿಕೊಟ್ಟಿದ್ದು ಈ ಹಿನ್ನೆಲೆಯಲ್ಲಿ ದಿಡೀರೆಂದು ಹೆಚ್ಚುವರಿ ಭೋಗಿಗಳನ್ನು ರದ್ದು ಮಾಡಿ ಪ್ರಕಟಣೆ ಹೊರಡಿಸಿರುವ ಹಿನ್ನೆಲೆಯಲ್ಲಿ ತೆರಳುತ್ತಿದ್ದ ಭಕ್ತರು ವಾಪಸ್ ಅವರವರ ಸ್ಥಳಕ್ಕೆ ಹೇರಳಲು ಸೂಚಿಸಲಾಗಿದೆ. ಮೈಸೂರಿನಿಂದ…

Read More

25 – 26 ನೇ ಸಾಲಿನ ಬಜೆಟ್ – ತೆರಿಗೆಯಲ್ಲಿ ಬಾರಿ ವಿನಾಯಿತಿ ಘೋಷಣೆ

ನವದೆಹಲಿ: ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 2025-26ನೇ ಸಾಲಿನ ಬಜೆಟ್ ಅನ್ನು ಶನಿವಾರ ಮಂಡಿಸಿದ್ದು, ಆದಾಯ ತೆರಿಗೆಯಲ್ಲಿ ಬದಲಾವಣೆ ತರಬಹುದೆಂಬ ಮಧ್ಯಮ ವರ್ಗದ ನಿರೀಕ್ಷೆಗೆ ಪುಷ್ಟಿ ದೊರೆತಿದೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ. ವಾರ್ಷಿಕ ₹12 ಲಕ್ಷದವರೆಗೆ ಆದಾಯವಿದ್ದವರಿಗೆ ತೆರಿಗೆ ರಿಯಾಯಿತಿ ದೊರೆಯಲಿದೆ. ಆದಾಯವಿರುವವರು ತೆರಿಗೆ ಹೊರೆಯ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಹೇಳಿದಾಗ, ಆಡಳಿತ ಪಕ್ಷದ ಕಡೆಯಿಂದ…

Read More