Ashalatha

MP ಕವನ ಸಂಗ್ರಹ : ” ಸಿರಿಧಾನ್ಯಗಳ ಐಸಿರಿ” – ಕವಿಯಿತ್ರಿ ಆಶಾಲತ

“ಸಿರಿಧಾನ್ಯಗಳ ಐಸಿರಿ “ ಓ ಸಿರಿಧಾನ್ಯಗಳೆoಬ ಆರೋಗ್ಯ ದೇವತೆಯೇ ನಿನ್ನ ಮಹಿಮೆ ಅಪಾರ ಬಣ್ಣಿಸಲು ಪದಗಳಿಲ್ಲ ಎನ್ನಲಿ ಕೋಟಿ, ಕೋಟಿ ವೈದ್ಯರಿಗೂ ಸಾಟಿ ಯಾಗದ ವೈದ್ಯ ಸಂಜೀವಿನಿ ನೀನು ನಿನ್ನ ಮೌಲ್ಯವನರಿಯದೆ ಬದುಕು ನಡೆಸುತ್ತಿರುವೆವು ನಾವು ||1|| ಓ, ಸಿರಿಧಾನ್ಯ ಗಳೆoಬ ಆರೋಗ್ಯ ವರ್ಧನಿಯೇ ಆಕಾರದಲ್ಲಿ ವಾಮನನಾದರೂ ಸಾಕಾರದಲ್ಲಿ ತ್ರಿವಿಕ್ರಮ ನಂತೆ ನಿನ್ನ ಉಪಯೋಗಿಸಿದರೆ ಆರೋಗ್ಯದ ಲಾಭಗಳು ನೂರಾರು ನವಣೆ ಬಳಸಿ ಬವಣೆ ನೀಗಿರೆಂದು ನೀ ಸಾರುವೆ ಊದಲು ಬಳಸಿ ಉಬ್ಬಸ ನೀಗಿರೆಂದು ನೀ ಪ್ರತಿಧ್ವನಿಸುವೆ ಬರಗ…

Read More
Ashalatha

MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ

ಸುಗ್ಗಿ – ಸಂಕ್ರಾಂತಿ ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವ ಕ್ರಾಂತಿ ನವ ವರ್ಷದಿ, ನವೋಲ್ಲಾಸದಿ ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ ಸಂಕ್ರಾಂತಿ ||1|| ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು ದ್ವೇಷಸೂಯೆಗಳನ್ನು ಮರೆತು ಸಾ ಮರಸ್ಯದಿಂದ ಇರಬೇಕೆಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ ಜಾತಿಮತಗಳೆoಬ…

Read More

ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಅಲಂಕಾರಗಳನ್ನು ಸ್ವಾಮಿಗೆ ನೆರವೇರಿಸಲಾಯಿತು. ಮುಂಜಾನೆಯಿಂದಲೇ ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ, ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಅವಧೂತ ಧತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ ಲೋಕ…

Read More
Ashalatha

MP ಕವನ ಸಂಗ್ರಹ : ನವ ವರುಷದಲ್ಲಿ – ಕವಿಯಿತ್ರಿ ಆಶಾಲತ

ನವ ವರುಷದಲ್ಲಿ ಓ ದಯಮಯಿ ಭಗವಂತನೆ ಈ ನವ ವರುಷದಲ್ಲಿ ಮರಣ ಮೃದಂಗವ ಬಾರಿಸದಿರು ಒಳ್ಳೊಳ್ಳೆಯ ಮರಗಳ ಕಡಿದು ಮನೆ – ಮನಗಳ ಮಸಣವ ಮಾಡದಿರು ಬಾಳೆoಬ ಗುಡಿಗೆ ಬೆಳಕಾಗಬೇಕಿರುವ ಜೀವಗಳ ನಂದಿಸದಿರು ಜೀವನ ಸಂಧ್ಯೆಯಲ್ಲಿರುವ ಮಾಗಿದ ಜೀವಗಳಿಗೆ ಆಸರೆಯಾಗ ಬೇಕಿರುವ ಚೈತನ್ಯದ ಚಿಲುಮೆಗಳ ಬತ್ತಿಸದಿರು ||1|| ಓ ನಿರಾಕಾರ ಸ್ವರೂಪನೆ ಆಳೆತ್ತರದ ಗುಡ್ಡಗಳ ಕೆಡವಿ ಸಹಸ್ರಾರು ಜೀವಗಳ ಜೀವಂತ ಸಮಾಧಿಯ ಮಾಡದಿರು ಬಿರುಮಳೆ ಎಂದು ಸಂಭ್ರಮಿಸ ಬೇಕಾದ ಜೀವಗಳ ಘೋರ¢ ನೆನಪುಗಳ ಸುಳಿಯಲ್ಲಿ ಸಿಲುಕಿಸ ದಿರು…

Read More

ಪುಷ್ಯ ಮಾಸದ ವಿಶೇಷತೆ ಹಾಗೂ ಪರ್ವ ದಿನಗಳು

ಪುಷ್ಯಮಾಸ ಹಿಂದೂ ಧರ್ಮದ ಚಾಂದ್ರಮಾನ ಪಂಚಾಂಗದ ಹತ್ತನೇ ಮಾಸ. ಇದನ್ನು ಪೌಷಮಾಸ, ತೈಷಮಾಸ ಎಂದೂ ಕರೆಯುತ್ತಾರೆ. ಹೇಮಂತ ಋತುವಿನ ಎರಡು ಮಾಸಗಳಲ್ಲಿ ಇದು ಎರಡನೆಯದು. ಧನುರ್ಮಾಸದ ಅಮಾವಾಸ್ಯೆಯ ಮಾರನೆಯ ದಿನ ಪ್ರಾರಂಭವಾಗಿ ಮಕರ ಮಾಸದ ಅಮಾವಾಸ್ಯೆಯ ದಿನ ಮುಗಿಯುತ್ತದೆ. ಪುಷ್ಯ ಮಾಸವು ಚಳಿಗಾಲದ (ಹೇಮಂತ ಮತ್ತು ಶಿಶಿರ ಋತುಗಳು) ಒಂದು ಮಾಸ. ಚಾಂದ್ರಮಾಸವಾದ ಪುಷ್ಯಮಾಸವು ಸೌರಮಾಸವಾದ ಧನುರ್ಮಾಸದೊಂದಿಗೆ ವ್ಯಾಪಿಸುತ್ತದೆ. ಪುಷ್ಯಯುಕ್ತಾ ಪೌರ್ಣಮಾಸೀ ಪೌಷೀಮಾಸೇತು ಯತಸಾ ನಾಮ್ನಾಸ ಪೌಷ್ಯಃ । ಎಂದು ಅಮರಸಿಂಹ ತಿಳಿಸಿರುವಂತೆ ಈ ಮಾಸದ ಹುಣ್ಣಿಮೆಯ…

Read More
Ashalatha

MP ಕವನ ಸಂಗ್ರಹ : ” ನುಡಿ ಜಾತ್ರೆ ” – ಕವಿಯಿತ್ರಿ ಆಶಾಲತ

ನುಡಿ ಜಾತ್ರೆ ಹೋಗೋಣ ಎಲ್ಲರೂ ಹೋಗೋಣ ಕನ್ನಡಮ್ಮನ ನುಡಿ ಜಾತ್ರೆಗೆ ನನ್ನ ಅಕ್ಕರೆಯ ನಾಡು, ಸಕ್ಕರೆಯ ಬೀಡಿನಲ್ಲಿ ನಡೆಯುವ ಅಕ್ಷರ ಜಾತ್ರೆಗೆ ಚನ್ನಬಸಪ್ಪ ನವರ ಸಾರಥ್ಯದಲ್ಲಿ ನಡೆಯುವ ಕನ್ನಡದ ನುಡಿ ಹಬ್ಬ ಕ್ಕೆ ಬನ್ನಿರಣ್ಣ, ಬನ್ನಿರಕ್ಕ ಎಲ್ಲರು ಸಡಗರ, ಸಂಭ್ರಮದಿಂದ ಸಾಹಿತ್ಯ ಜಾತ್ರೆಯಲ್ಲಿ ಸೇರೋಣ ಕನ್ನಡಮ್ಮನ ನುಡಿ ತೇರನ್ನು ಒಮ್ಮನದಿಂದ ಎಳೆಯೋಣ ||1|| ಮೂರು ದಶಕಗಳ ನಂತರ ನಡೆಯುತ್ತಿದೆ ಅಕ್ಷರ ಜಾತ್ರೆಯು ಗಂಡುಮೆಟ್ಟಿದ ನಾಡಿನಲ್ಲಿ ಜುಳು , ಜುಳು ಹರಿಯುವ ಜೀವನದಿ ಕಾವೇರಿ ತಾಯಿಯ ಮಡಿಲಿನಲ್ಲಿ ಸೃಷ್ಟಿಯ…

Read More
Ashalatha

MP ಕವನ ಸಂಗ್ರಹ :ಸೃಷ್ಟಿಯ ಸೊಬಗು – ಕವಿಯಿತ್ರಿ ಆಶಾಲತ

ಸೃಷ್ಟಿಯ ಸೊಬಗು ಏನಿದು ಸೃಷ್ಟಿಯ ಸೊಬಗು ಎಲ್ಲಿ ನೋಡಿದರಲ್ಲಿ ಹಸಿರು ಸಿರಿಯ ಹೊನಲು ಓ ಮು ನ್ನರ್ ಎಂಬ ಸೌಂದರ್ಯದ ಅಧಿ ದೇವತೆಯೇ ಬನ್ನಿಸಲಸದಳ ನಿನ್ನಯ ಚೆಲುವು ಸುತ್ತಲೂ ಎತ್ತೆತ್ತಲು ಹಸಿರಿನ ಹೊದಿಕೆ ಹಸಿರು ಸೀರೆಯುಟ್ಟು ಕಂಗೊಳಿಸಿರುವೆ ಸ್ವರ್ಗವೇ ಧರೆಗಿಳಿದು ಬಂದತಿದೆ ||1|| ಓ ಮುನ್ನರ್ ಎಂಬ ಚೆಲುವಿನ ಐಸಿರಿಯೆ ನೋಡುಗರ ಕಣ್ಮನ ಸೆಳೆದಿರುವೆ ಜಗದ ಚೆಲುವೆಲ್ಲವೂ ಅಡಕವಾಗಿ ನಿಂದಿರುವೆ ನಿನ್ನ ಬಣ್ಣಿಸಲು ಪದಗಳಿಲ್ಲ ಎನ್ನಲಿ ಒತ್ತಡದ ಬದುಕಿನಿಂದ ಬೇಸತ್ತ ಮನಗಳಿಗೆ ಸಂತಸ, ಆಹ್ಲಾದವ ನೀಡಿರುವೆ ||2||…

Read More
Ashalatha

ಕವನ ಸಂಗ್ರಹ : ಸ್ತ್ರೀ ಬುದ್ದಳಾಗುವುದು ಬೇಡ

“ಸ್ತ್ರೀ ಬುದ್ಧಳಾಗುವುದು ಬೇಡ ” ಸ್ತ್ರೀ ಬುದ್ಧಳಾಗುವುದು ಬೇಡ ಅವಳ ಸ್ತ್ರೀತನವ ಶೋಷಣೆಯ ದಳ್ಳುರಿಯಲ್ಲಿ ದಹಿಸದಿರಿ ಅವಳ ಸುಕೋಮಲತ್ವವ, ಮೃದು ಮಾಧುರ್ಯತನವ ಸಮಾಜದ ದಾವಗ್ನಿಗೆ ಆಹುತಿ ಕೊಡದಿರಿ ||1|| ಸ್ತ್ರೀ ಬುದ್ಧಳಾಗುವುದು ಬೇಡ ಮಕ್ಕಳಿಗೆ ಮಾತೆಯಾಗಿ ಅಕ್ಕರೆಯ ಸತಿಯಾಗಿ, ಸಮಾಜವನ್ನು ತಿದ್ದಿ, ತೀಡುವ ಗುರುವಾಗಲು ಬಿಡಿ ಮಾನಿನಿ ಸರ್ವ ಸಂಗ ಪರಿ ತ್ಯಾಗಿಯಾಗಿ ಹೊರಟರೆ ಜಾರಿಣಿ ಎಂಬ ಹಣೆ ಪಟ್ಟ ಕಟ್ಟುವರು ಗಂಡು ಬೀರಿ, ಪುರುಷ ದ್ವೇಷಿ ಎಂಬ ಬಿರುದುಬಾವಲಿಗಳ ನೀಡುವರು ||2|| ಸ್ತ್ರೀ ಬುದ್ಧಳಾಗುವುದು ಬೇಡ…

Read More

ಲಕ್ಷ್ಮೀ ನಿವಾಸ : ಧಾರವಾಹಿಗಳು ಸಮಾಜದ ಸ್ವಾಸ್ತ್ಯ ಕಾಪಾಡಬೇಕು

ಜೀ ವಾಹಿನಿಯಲ್ಲಿ ಪ್ರತಿ ರಾತ್ರಿ 8 ರಿಂದ 9 ಗಂಟೆಯ ತನಕ ಲಕ್ಷ್ಮೀ ನಿವಾಸ ಧಾರವಾಹಿ ಪ್ರಸಾರವಾಗುತ್ತಲಿದ್ದು ಇತ್ತೀಚೆಗೆ ಖ್ಯಾತಿಯನ್ನು ಪಡೆಯುತ್ತಿದೆ. ಈ ಧಾರವಾಹಿಯಲ್ಲಿ ಜಯಂತ್ ಮತ್ತು ಜಾನವಿ ಎಂಬ ಪಾತ್ರವೂ ಹೆಚ್ಚು ಪ್ರಚಲಿತಗೊಳ್ಳುತ್ತಿದೆ. ಅವರಿಬ್ಬರ ನಟನೆಯು ಬಹಳ ಚೆನ್ನಾಗಿದೆ. ಆದರೆ ಆ ಪಾತ್ರವನ್ನು ನೋಡುವವರ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಬಲ್ಲದು ಎಂಬುದನ್ನು ಒಮ್ಮೆ ಯೋಚಿಸಬೇಕು. ಜಯಂತ್ ಪಾತ್ರವು ಒಂದು ಮಾನಸಿಕ ರೋಗಿಯ ಪಾತ್ರ. ಈ ರೀತಿಯ ಸಿನೆಮಾಗಳು ಬಹಳಷ್ಟು ಬಂದಿದೆ. ಆದರೆ ಸಿನಿಮಾ ಬರಿ…

Read More