ಬಹು ಭಾಷ ದಾಸರು ಶ್ರೀ ಮಹಿಪತಿ ದಾಸರು

ಬಹು ಭಾಷಾ ದಾಸರು ಶ್ರೀ ಮಹಿಪತಿ ದಾಸರು ಶ್ರೀ ಮಹಿಪತಿ ದಾಸರ ಸಾಹಿತ್ಯ ದರ್ಶನವು ಜ್ಞಾನ ಯೋಗ, ಕರ್ಮ ಯೋಗ, ಭಕ್ತಿ ಯೋಗ, ರಾಜಯೋಗ, ಮಂತ್ರಯೋಗ, ಜಪ, ನಾಮಸಾಧನೆ ಹೀಗೆ ಅನೇಕ ಪ್ರಕಾರದ ಮೂಲಕ ಸಾಧನ ಶರೀರದಿಂದ ಸಾಧನೆ ಮಾಡುತ್ತಾ ಅಧ್ಯಾತ್ಮದ  ಗುರಿಯನ್ನು ಮುಟ್ಟಿಲು ಅನುವು ಮಾಡಿಕೊಡುತ್ತದೆ . ಇಂತಹ ಶ್ರೇಷ್ಠ  ಸಾಧಕ ಹರಿದಾಸರಾದ  ಶ್ರೀ ಮಹಿಪತಿದಾಸರು ಭಕ್ತಿ ಮತ್ತು ಯೋಗ ಮಾರ್ಗದ ಮೂಲಕ ಭಗವಂತನನ್ನು ಕಂಡಿದ್ದಾರೆ. ಮಹಿಪತಿ ದಾಸರು ಇದ್ದ ಅವಧಿ  ಮಧ್ಯ ಅವಧಿ ೧೬…

Read More
Ashalatha

ಕವನ ಸಂಗ್ರಹ : ಬುದ್ಧಿ ಮಾತು ಕೇಳಿ – ಕವಿಯಿತ್ರಿ. ಆಶಾಲತ

ಮಕ್ಕಳ ದಿನಾಚರಣೆಯ ಪ್ರಯುಕ್ತ ” ಬುದ್ದಿ ಮಾತು ಕೇಳಿ “ ಬುದ್ದಿ ಮಾತು ಕೇಳಿ ಓ ಮುದ್ದು ಮಕ್ಕಳೇ ಹೆತ್ತವರ ಅಂಕೆಯಲ್ಲಿ ಬೆಳೆಯಿರಿ ಶಿಸ್ತು -ಸಂಯಮ, ಆಚಾರ -ವಿಚಾರ ಸಂಸ್ಕೃತಿ -ಸಂಪ್ರದಾಯಗಳ ಪ್ರತೀಕವಾಗಿರಿ ನಾಡು -ನುಡಿ, ದೇಶ -ಭಾಷೆಯ ಬಾಂಧವರಾಗಿ ಬಾಳಿರಿ ಸದ್ಭುದ್ದಿಗಳ ಕಲಿತು ಸತ್ಪ್ರಜೆಗಳಾಗಿ ಮುನ್ನಡೆಯಿರಿ ||1|| ತಾಯ್ತಂದೆಯರ ಭವಿಷ್ಯದರಮನೆಯ ಅರಸರಾಗಿರಿ ಅವರ ಆಕಾಂಕ್ಷೆ ಗಳ, ಕನಸುಗಳ ನನಸಾಗಿಸಿರಿ ನಯ- ವಿನಯ, ಸದ್ಗುಣ -ಸನ್ನಡತೆಯ ಆಗರವಾಗಿರಿ ಬಾಳಿನಲ್ಲಿ ಗುರಿಯನ್ನು ಹೊಂದಿ ಗುರುವಿನ ಮಾರ್ಗದರ್ಶನದಿ ಸಾಗಿರಿ ಹೆತ್ತವರನ್ನು,…

Read More

ಕವನ ಸಂಗ್ರಹ : ಕರುನಾಡು – ಕವಿಯಿತ್ರಿ. ಆಶಾಲತ

ಕರುನಾಡು ಎಂಥ ಚೆಂದದ ನಾಡು ನಮ್ಮ ಕರುನಾಡು ಎಂಥ ಸುಂದರ ಬೀಡು ನಮ್ಮ ತಾಯ್ನಾಡು ಸಾಹಿತ್ಯ, ಸಂಸ್ಕೃತಿಯಲ್ಲಿ, ಆಚಾರ – ವಿಚಾರಗಳಲ್ಲಿ ಶ್ರೀಮಂತವಾಗಿದೆ ನಮ್ಮ ಕರುನಾಡು ಕೆಚ್ಚೆದೆಯ ಕಲಿಗಳಿಂದ, ವೀರಯೋಧರಿಂದ ‘ಗಂಡು ಮೆಟ್ಟಿದ ನಾಡೆಂದು ‘ ಪ್ರಸಿದ್ಧಿ ಪಡೆದಿದೆ ನಮ್ಮ ನಾಡು ಎಂಥ ಚೆಂದದ ನಾಡು ನಮ್ಮ ಕರುನಾಡು ||1|| ಗಿರಿ -ಶೃಂಗಗಳೇ ನನ್ನ ನಾಡಿನ ನಯನಗಳು ನದಿ-ಝರಿಗಳೇ ನನ್ನ ನಾಡಿನ ಕರ್ಣಗಳು ಹಸಿರಿನ ವನಸಿರಿಯೇ ನನ್ನ ನಾಡಿನ ಸೊಬಗಿನ ಐಸಿರಿಯು ರಾಜ ವಂಶಸ್ಥರಿಂದ, ಸ್ವಾತಂತ್ರ್ಯ ಹೋರಾಟಗಾರರಿಂದ,…

Read More
mysorepathrike

ಮೇಲುಕೋಟೆಯಲ್ಲಿ ಇಂದು ತೊಟ್ಟಿಲು ಮಡು ಜಾತ್ರೆ

  ಇಂದು ಮೇಲುಕೋಟೆಯಲ್ಲಿ ತೊಟ್ಟಿಲು ಮಡಿಲು ಜಾತ್ರೆ ನಡೆಯಲಿದೆ. ಈ ಉತ್ಸವದ ವಿಶೇಷ ಎಂದರೆ ಬಹಳ ಕಾಲದಿಂದ ಮಕ್ಕಳಾಗದವರು ಅಥವ ಮದುವೆ ಆಗಿಲ್ಲದವರು ಹಿರಿಯರಿಂದ ಮುಡಿಪು ಕಟ್ಟಿಸಿಕೊಂಡು ಅಷ್ಟ ತೀರ್ಥಗಳಲ್ಲಿ ಸ್ನಾನ ಮಾಡಿ ಗಿರಿಪ್ರದಕ್ಷಿಣೆಯಿಂದ ಬೆಟ್ಟ ಹತ್ತಿ ಅಲ್ಲಿ ದೇವರ ನೈವೇದ್ಯ ಪೊಂಗಲ್ ಪ್ರಸಾದ ಸ್ವೀಕರಿಸುವುದರಿಂದ ಮಕ್ಕಳಾಗದವರಿಗೆ ಮಕ್ಕಳು, ಮದುವೆಯಾಗದವರಿಗೆ ಮದುವೆ ಆಗುತ್ತದೆ. ಇದಕ್ಕೆ ಅಷ್ಟ ತೀರ್ಥ ಸ್ನಾನ ಎಂದು ಕರೆಯುತ್ತಾರೆ. ಮೊದಲಿಗೆ ಚೆಲುವನಾರಾಯಣ ದೇವಾಲಯದಿಂದ ಪಲ್ಲಕ್ಕಿಯಲ್ಲಿ ಚೆಲುವನಾರಾಯಣ ಸ್ವಾಮಿಯನ್ನು ಕಲ್ಯಾಣಿಗೆ ಕೊಂಡೊಯ್ದು ಅಲ್ಲಿ ತೀರ್ಥ ಸ್ನಾನವಾದ…

Read More