admin

ಮೈಸೂರು-ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜ್ (VVCE) ISO 9001:2015 ಪ್ರಮಾಣೀಕೃತ

  ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜ್ (VVCE) ISO 9001:2015 ಪ್ರಮಾಣೀಕೃತ ಸಂಸ್ಥೆಯಾಗಿದೆ   Mysuru: ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜ್ (VVCE) ISO 9001:2015 ಪ್ರಮಾಣೀಕೃತ ಸಂಸ್ಥೆಯಾಗಿದೆ, ಇದು ಎಲ್ಲಾ ವಿಭಾಗಗಳಲ್ಲಿ ನಡೆದ ಸಮಗ್ರ ಗುಣಮಟ್ಟದ ತಪಾಸಣೆಯ ಮೂಲಕ ಸಾಧಿಸಲಾದ ಗೌರವವಾಗಿದೆ. ಈ ಪ್ರಮಾಣೀಕರಣವು ಗುಣಮಟ್ಟ ನಿರ್ವಹಣಾ ವ್ಯವಸ್ಥೆಯನ್ನು ಪ್ರಭಾವಶೀಲವಾಗಿ ಪಾಲಿಸಲು ಮತ್ತು ಗುಣಮಟ್ಟದ ಪರಿವರ್ತನೆಗಳನ್ನು ನಿಭಾಯಿಸಲು VVCE ಯ ಬದ್ಧತೆಯನ್ನು ಸೂಚಿಸುತ್ತದೆ.   ISO ರೂಢಿಚೌಕಟವು ವ್ಯತ್ಯಾಸಗಳನ್ನು ನಿಗ್ರಹಿಸಲು, ಗುರುತಿಸಲು ಮತ್ತು ಸರಿಪಡಿಸಲು ಕ್ರಮಬದ್ಧ ವಿಧಾನವನ್ನು ಒದಗಿಸುತ್ತದೆ,…

Read More
Gita

ಗೀತೆ – 61 : ಭೂಮಿಯ ಮೇಲಿರುವ ಜೀವರಾಶಿಯಲ್ಲಿ ಮಾನವ ಮಾತ್ರ ವಿಷಯ ಗ್ರಹಿಸಬಲ್ಲ

ಶ್ರೀ ಮದ್ಭಗವದ್ಗೀತಾ – 61 16. ಏವಂ ಪ್ರವರ್ತಿತಂ ಚಕ್ರಂ ನಾನುವರ್ತಯತೀಹ ಯಃ। ಅಘಾಯುರಿಂದ್ರಿಯಾರಾಮಃ ಮೋಘಂ ಪಾರ್ಥ! ಸ ಜೀವತಿ॥ ಪಾರ್ಥ = ಎಲೈ ಅರ್ಜುನನೆ! ಯಃ = ಯಾವ ಮಾನವನು, ಇಹ = ಈ ಪ್ರಪಂಚದಲ್ಲಿ, ಏವಂ = ಈ ವಿಧವಾಗಿ, ಪ್ರವರ್ತಿತಂ = ಪರಮಾತ್ಮನಿಂದ ತಿರುಗುವ ಹಾಗೆ ಮಾಡಲ್ಪಟ್ಟಿರುವ, ಚಕ್ರಂ = ಸೃಷ್ಟಿ ಚಕ್ರವನ್ನು, ನ-ಅನುವರ್ತಯತಿ = ಅನುಸರಿಸಿ ನಡೆಯುವುದಿಲ್ಲವೋ, ಸಃ = ಅಂತಹ ಮಾನವನು, ಇಂದ್ರಿಯಾರಾಮಃ = ಇಂದ್ರಿಯಸುಖಗಳಲ್ಲಿಯೇ ಆಸಕ್ತಿಯುಳ್ಳವನೂ, ಅಘಾಯುಃ =…

Read More
Gita

ಗೀತೆ – 59 : ದೇವತಾದಿ ಮಾನವರಿಗೆ ಬ್ರಹ್ಮನು ಹೀಗೆ ಭೋದಿಸಿದನು

ಶ್ರೀ ಮದ್ಭಗವದ್ಗೀತಾ : 59 11. ದೇವಾನ್ ಭಾವಯತಾನೇನ ತೇ ದೇವಾ ಭಾವಯಂತು ವಃ। ಪರಸ್ಪರಂ ಭಾವಯಂತಃ ಶ್ರೇಯಃ ಪರಮವಾಪ್ಸ್ಯಥ॥ ಅನೇನ = (ಎಲೈ ಮಾನವರೇ!) ವಿಹಿತಕರ್ಮರೂಪವಾದ ಈ ಯಜ್ಞದಿಂದ, ದೇವಾನ್‌= ನೀವು ದೇವತೆಗಳನ್ನು, ಭಾವಯತ = ವೃದ್ಧಿಪಡಿಸಿರಿ. ತೇ-ದೇವಾಃ = ಆ ದೇವತೆಗಳು, ವಃ = ನಿಮ್ಮನ್ನು, ಭಾವಯಂತು = ಸಂತೋಷಪಡಿಸುವಂತಾಗಲಿ! ಪರಸ್ಪರಂ = ಹೀಗೆ ನೀವಿಬ್ಬರೂ ಒಬ್ಬರನ್ನೊಬ್ಬರು, ಭಾವಯಂತಃ = ವೃದ್ಧಿ ಪಡಿಸಿಕೊಳ್ಳುತ್ತಾ, ಪರಂ = ಉತ್ತಮವಾದ, ಶ್ರೇಯಃ = ಶುಭವನ್ನು, ಅವಾಪ್ಸ್ಯಥ =…

Read More

ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ

ಲೋಕಕಲ್ಯಾಣಾರ್ಥವಾಗಿ ಅವಧೂತ ದತ್ತಪೀಠದ‌ ಶ್ರೀ ವೆಂಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಮೈಸೂರು: ಮೈಸೂರಿನ ಶ್ರೀ ಅವಧೂತ ದತ್ತ ಪೀಠದ ಆವರಣದಲ್ಲಿರುವ ಶ್ರೀ ದತ್ತ ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಇಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಅಲಂಕಾರಗಳನ್ನು ಸ್ವಾಮಿಗೆ ನೆರವೇರಿಸಲಾಯಿತು. ಮುಂಜಾನೆಯಿಂದಲೇ ಭಕ್ತ ಸಾಗರವೇ ದೇವಾಲಯಕ್ಕೆ ಆಗಮಿಸಿ, ಉತ್ತರ ದ್ವಾರದಿಂದ ಪ್ರವೇಶಿಸಿ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಈ ವೇಳೆ ಅವಧೂತ ಧತ್ತಪೀಠದ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ಮಾತನಾಡಿ ಲೋಕ…

Read More
Gita

ಗೀತೆ – 58 : ಸೃಷ್ಟಿ ಆರಂಭದಲ್ಲಿ ಬ್ರಹ್ಮ ಕರ್ಮ ಹಾಗೂ ಯಜ್ಞಗಳನ್ನು ಸೃಷ್ಟಿಸಿದನು

ಶ್ರೀ ಮದ್ಭಗವದ್ಗೀತಾ : 58 9. ಯಜ್ಞಾರ್ಥಾತ್ ಕರ್ಮಣೋಽನ್ಯತ್ರ ಲೋಕೋಽಯಂ ಕರ್ಮಬಂಧನಃ। ತದರ್ಥಂ ಕರ್ಮ ಕೌಂತೇಯ! ಮುಕ್ತಸಂಗ ಸ್ಸಮಾಚರ॥ ಯಜ್ಞಾರ್ಥಾತ್‌ = ಈಶ್ವರನಿಗೋಸ್ಕರ, ಆಚರಿಸಲ್ಪಡುವ, ಕರ್ಮಣಃ = ಕರ್ಮಕ್ಕಿಂತಲೂ, ಅನ್ಯತ್ರ = ಬೇರೆಯಾದ ಕರ್ಮದಿಂದ, ಅಯಂ = ಈ, ಲೋಕಃ = ಮಾನವನು, ಕರ್ಮಬಂಧನಃ = ಕರ್ಮದಿಂದ ಬಂಧಿಸಲ್ಪಡುವವನು ಆಗುತ್ತಿದ್ದಾನೆ.ಕೌಂತೇಯ = ಆದ್ದರಿಂದ, ಎಲೈ ಅರ್ಜುನನೆ ನೀನು, ಮುಕ್ತಸಂಗಃ = ಫಲಾಸಕ್ತಿಯನ್ನು ಬಿಟ್ಟುಬಿಟ್ಟವನಾಗಿ, ಕರ್ಮ = ಕರ್ಮವನ್ನು, ತದರ್ಥಂ = ಆ ಈಶ್ವರನಿಗೋಸ್ಕರ, ಸಮಾಚರ = ಆಚರಿಸು….

Read More
Gita

ಗೀತೆ – 57 : ಸಕಾಮ ಕರ್ಮಕ್ಕಿಂತ ನಿಷ್ಕಾಮ ಕರ್ಮ ಶ್ರೇಷ್ಠವಾದುದು

ಶ್ರೀ ಮದ್ಭಗವದ್ಗೀತಾ : 57 7. ಯಸ್ತ್ವಿಂದ್ರಿಯಾಣಿ ಮನಸಾ ನಿಯಮ್ಯಾರಭತೇಽರ್ಜುನ!। ಕರ್ಮೇಂದ್ರಿಯೈಃ ಕರ್ಮಯೋಗಂ ಅಸಕ್ತ ಸ್ಸ ವಿಶಿಷ್ಯತೇ॥ ಅರ್ಜುನ = ಎಲೈ ಅರ್ಜುನನೆ!, ತು = ಮೇಲೆ ಹೇಳಿದ್ದಕ್ಕೆ ಭಿನ್ನವಾಗಿ, ಯಃ = ಯಾವನಾದರೆ, ಇಂದ್ರಿಯಾಣಿ = ತನ್ನ ಹತ್ತು ಇಂದ್ರಿಯಗಳನ್ನೂ, ಮನಸಾ = ವಿವೇಕದಿಂದ ಕೂಡಿದ ತನ್ನ ಮನಸ್ಸಿನಿಂದ, ನಿಯಮ್ಯ = ನಿಗ್ರಹಿಸಿ, ಅಸಕ್ತಃ = ಫಲಾಸಕ್ತಿ ಇಲ್ಲದವನಾಗಿ, ಕರ್ಮೇಂದ್ರಿಯೈಃ = ತನ್ನ ಹತ್ತು ಇಂದ್ರಿಯಗಳಿಂದಲೂ, ಕರ್ಮಯೋಗಂ = ಕರ್ಮಯೋಗವನ್ನು, ಆರಭತೇ = ಆಚರಿಸುತ್ತಾನೆಯೋ, ಸಃ…

Read More
Gita

ಗೀತೆ – 56 : ಕರ್ಮಗಳನ್ನು ಪೂರ್ತಿಯಾಗಿ ತ್ಯಾಗ ಮಾಡಲಾಗದು

ಶ್ರೀ ಮದ್ಭಗವದ್ಗೀತಾ : 56 5. ನ ಹಿ ಕಶ್ಚಿತ್ ಕ್ಷಣಮಪಿ ಜಾತು ತಿಷ್ಠತ್ಯಕರ್ಮಕೃತ್‌। ಕಾರ್ಯತೇ ಹ್ಯವಶಃ ಕರ್ಮ ಸರ್ವಃ ಪ್ರಕೃತಿಜೈರ್ಗುಣೈಃ ॥ ಕಶ್ಚಿತ್‌ = ಯಾವೊಬ್ಬನೂ ಕೂಡ, ಕ್ಷಣಂ-ಅಪಿ = ಒಂದು ಕ್ಷಣವಾದರೂ ಕೂಡ, ಅಕರ್ಮಕೃತ್‌ = ಯಾವ ಕೆಲಸವೂ ಮಾಡದೇ, ಜಾತು = ಎಂದಿಗೂ ಕೂಡ, ನ-ತಿಷ್ಠತಿ-ಹಿ = ಇರಲಾರನಲ್ಲವೇ! ಹಿ = ಏಕೆಂದರೆ, ಸರ್ವಃ = ಜ್ಞಾನಸಿದ್ಧನಲ್ಲದ ಪ್ರತಿಯೊಬ್ಬ ಮಾನವನೂ, ಪ್ರಕೃತಿಜೈಃ = ಮಾಯಾಶಕ್ತಿಯಿಂದ ಉಂಟಾದ, ಗುಣೈಃ = ಸತ್ತ್ವರಜಸ್ತಮೋಗುಣಗಳಿಂದ, ಅವಶಃ =…

Read More

ರಾಜ್ಯದಲ್ಲಿ ಬಾಣಂತಿಯರ ಮರಣ ಅನುಪಾತ ದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ.

  ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಮುಖ ಕಾರ್ಯಕ್ರಮಗಳ ಪ್ರಗತಿ ಪರೀಶೀಲನೆ ಸಭೆಯ ಮುಖ್ಯಾಂಶಗಳು: • ಪ್ರಸ್ತುತ ಸಾಲಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ.11182 ಕೋಟಿ ಅನುದಾನ ಒದಗಿಸಲಾಗಿದ್ದು, ಇದುವರೆಗೆ ರೂ.6593 ಕೋಟಿ ವೆಚ್ಚ ಮಾಡಲಾಗಿದೆ. ಅನುದಾನಕ್ಕೆ ಶೇ.58.96 ಪ್ರಗತಿ ಸಾಧಿಸಲಾಗಿದೆ. • ರಾಜ್ಯದಲ್ಲಿ ತಾಯಂದಿರ ಮರಣ ಅನುಪಾತ ದೇಶಕ್ಕೆ ಹೋಲಿಸಿದರೆ ಕಡಿಮೆಯಿದೆ. 2018-20ರ ಅವಧಿಯಲ್ಲಿ ರಾಜ್ಯದಲ್ಲಿ ಒಂದು ಲಕ್ಷಕ್ಕೆ 69 ಮರಣ ಸಂಭವಿಸುತ್ತಿದ್ದು, ದೇಶದ ಅನುಪಾತ…

Read More

ನೇಪಾಳದಲ್ಲಿ ಭಾರಿ ಭೂಕಂಪ : 31 ಸಾವು

ನೇಪಾಳದಲ್ಲಿ ಇಂದು ಭೂಕಂಪ: ಕಠ್ಮಂಡುವಿನಲ್ಲಿ 7.1 ತೀವ್ರತೆಯ ಭೂಕಂಪ, ದೆಹಲಿ-ಎನ್‌ಸಿಆರ್‌ನಲ್ಲಿ ಕಂಪನದ ಅನುಭವ ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ (ಯುಎಸ್‌ಜಿಎಸ್) ಬೆಳಿಗ್ಗೆ 6.35 ಕ್ಕೆ, ನೇಪಾಳ-ಟಿಬೆಟ್ ಗಡಿಯ ಬಳಿಯ ಲೋಬುಚೆಯಿಂದ ಈಶಾನ್ಯಕ್ಕೆ 93 ಕಿ.ಮೀ ದೂರದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿದೆ. ಸುಮಾರು 31 ಜನ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ನೇಪಾಳದಲ್ಲಿ 7.1 ತೀವ್ರತೆಯ ಭೂಕಂಪದ ಅನುಭವ ಮಂಗಳವಾರ ಬೆಳಿಗ್ಗೆ ದೆಹಲಿ-ಎನ್‌ಸಿಆರ್ ಮತ್ತು ಬಿಹಾರದ ಕೆಲವು ಭಾಗಗಳು ಸೇರಿದಂತೆ ಹಲವಾರು ಉತ್ತರ ಭಾರತದ ಪ್ರದೇಶಗಳಲ್ಲಿ ಕಂಡುಬಂದಿದೆ….

Read More