admin

ಸುವರ್ಣ ಸಂಬ್ರಮದ ಮಹಾಸಮ್ಮೇಳನ-ಪೋಸ್ಟರ್ ಪೋಸ್ಟರ್ ಬಿಡುಗಡೆ

ಮೈಸೂರು- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾಸಮ್ಮೇಳನ ವಿಶ್ವಾಮಿತ್ರದ ಅಂಗವಾಗಿ ಜಿಲ್ಲಾ ಬ್ರಾಹ್ಮಣ ಮಹಾಸಭ. ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಜಿಲ್ಲಾ ಧ್ಯಕ್ಷರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮ್ಮೇಳನ ಸಮಿತಿ ಉಪಾಧ್ಯಕ್ಷರಾದ ಬಿ. ಆರ್. ನಟರಾಜ್ ಜೊಯಿಸ್ ರವರು ಮಾತನಾಡಿ ಇದೊಂದು ಐತಿಹಾಸಿಕಹಾಗು ದೇಶದಲ್ಲಿ ಬ್ರಾಹ್ಮಣರ ಪ್ರಾಮುಖ್ಯತೆಹಾಗು ಬ್ರಾಹ್ಮಣರ ಶಕ್ತಿ ಯ ವಿರಾಟಸ್ವರೂಪ ಬ್ರಾಹ್ಮಣ ರ ಇತಿಹಾಸದ ಪುಟ ಪುಟದಲ್ಲು ಈಸನಾತನ ಧರ್ಮದ ಬ್ರಾಹ್ಮಣ ಬಲ ಬ್ರಾಹ್ಮಣ ಹಗುರನಲ್ಲ…

Read More
Gita

ಗೀತೆ : 63 – ಉನ್ನತ ಸ್ಥಾನಗಳಿಗೆ ತಲುಪಿದ ಜನರು ಬಹಳ ಜಾಗ್ರತೆಯಾಗಿ ಇರಬೇಕು

ಶ್ರೀ ಮದ್ಭಗವದ್ಗೀತಾ : 63 20. ಕರ್ಮಣೈವ ಹಿ ಸಂಸಿದ್ಧಿಂ ಆಸ್ಥಿತಾ ಜನಕಾದಯಃ। ಲೋಕಸಂಗ್ರಹ-ಮೇವಾಪಿ ಸಂಪಶ್ಯನ್ ಕರ್ತುಮರ್ಹಸಿ॥ ಜನಕಾದಯಃ = ಜನಕನು ಮೊದಲಾದ ಮಹಾರಾಜರು, ಕರ್ಮಣಾ-ಏವ = ನಿಷ್ಕಾಮ ಕರ್ಮದಿಂದಲೇ, ಸಂಸಿದ್ಧಿಂ = ಮೋಕ್ಷಸಿದ್ಧಿಯನ್ನು, ಆಸ್ಥಿತಾಃ = ಹೊಂದಿದರು, ಹಿ = ಅಲ್ಲವೇ! ಲೋಕಸಂಗ್ರಹಂ-ಏವ = ಲೋಕೋಪಕಾರವನ್ನು ಮಾತ್ರವೇ, ಸಂಪಶ್ಯನ್-ಅಪಿ = ನೋಡುತ್ತಾ ಆದರೂ, ಕರ್ತುಂ = ನೀನು ಕರ್ಮಮಾಡಲು, ಅರ್ಹಸಿ = ಅರ್ಹನಾಗಿದ್ದೀಯೆ. ಅರ್ಜುನನೆ! “”ನಾನು ರಾಜ್ಯವ್ಯವಹಾರಗಳಲ್ಲಿಯೂ, ಯುದ್ಧ ವ್ಯವಹಾರಗಳಲ್ಲಿಯೂ, ತೊಡಗಿಸಿಕೊಂಡಿದ್ದೇನಲ್ಲವೇ! ನನ್ನಂತಹವನಿಗೆ ಕರ್ಮಯೋಗಮಾರ್ಗವು ಸಾಧ್ಯವೇ?”…

Read More

ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭ

  *ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭ* *ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮವಾಗಿದೆ* *- ಪ್ರಕಾಶ್ ರಾಜ್* ಮೈಸೂರು,ಜ.15:-ಮಕ್ಕಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ರಂಗಭೂಮಿಯು ಸಹ ಮುಖ್ಯವಾಗುತ್ತದೆ. ಮಕ್ಕಳ ಬಹುರೂಪಿ ಎಂಬುದು ನಿಜವಾಗಿಯೂ ಒಂದು ಪ್ರಮುಖ ಆಯಾಮವಾಗಿದೆ. ಮಕ್ಕಳ ರೂಪದಲ್ಲಿ ಆರಂಭ ಮಾಡುತ್ತಿರುವುದು ಒಂದು ಆರೋಗ್ಯಕರವಂತಹ ಬೆಳವಣಿಗೆ ಚಿತ್ರ ನಟ ಪ್ರಕಾಶ್ ರಾಜ್ ಅವರು ಹೇಳಿದರು. ಮೈಸೂರು ರಂಗಾಯಣದ ವತಿಯಿಂದ ಕರ್ನಾಟಕ ಕಲಾಮಂದಿರದಲ್ಲಿ ಮಕ್ಕಳ ಬಹುರೂಪಿ ನಾಟಕೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು….

Read More

Change in train services

  SOUTH WESTERN RAILWAY 15.01.2025 *Change in train services* It has been decided to make changes to train services due to engineering work at Kuppam Yard, which is being undertaken to facilitate the commissioning of Kuppam Yard with the addition of three additional emergency crossovers. The detailed changes are as follows: *I. Cancellation of trains:*…

Read More

*ಜಾತಿಗಣತಿ ವರದಿ :ಊಹಾಪೋಹಗಳನ್ನಾಧರಿಸಿ ವಿರೋಧಿಸುವುದು ಅನವಶ್ಯಕ-ಸಿ ಎಂ

  *ಜಾತಿಗಣತಿ ವರದಿ :ಊಹಾಪೋಹಗಳನ್ನಾಧರಿಸಿ ವಿರೋಧಿಸುವುದು ಅನವಶ್ಯಕ – ಮುಖ್ಯಮಂತ್ರಿ ಸಿದ್ದರಾಮಯ್ಯ*   ನವದೆಹಲಿ, ಜನವರಿ 15: ಜಾತಿಗಣತಿ ವರದಿಯಲ್ಲಿರುವ ಅಂಕಿಅಂಶ ಇನ್ನೂ ಸಾರ್ವಜನಿಕವಾಗದೇ, ಊಹಾಪೋಹಗಳಾಗಿರುವುದರಿಂದ, ಈ ವಿಚಾರದ ಬಗ್ಗೆ ವಿರೋಧ ಅನವಶ್ಯಕ. ನಾಳೆ ನಡೆಯುವ ಸಂಪುಟಸಭೆಯಲ್ಲಿ ಜಾತಿ ಗಣತಿ ವರದಿಯ ವಿಷಯವನ್ನು ಮಂಡಿಸಲಾಗುವುದಿಲ್ಲ. ಮುಂದಿನ ಸಂಪುಟಸಭೆಯಲ್ಲಿ ವಿಷಯ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಅವರು ಇಂದು ನವದೆಹಲಿಯಲ್ಲಿ ಉದ್ಘಾಟನೆಗೆ ಸಿದ್ದವಾಗಿರುವ ಕನ್ನಡ ಭವನದ ನೂತನ ಕಟ್ಟಡವನ್ನು ವೀಕ್ಷಿಸಿದ ನಂತರ ಜಾತಿ…

Read More

ಮೈಸೂರು-ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ

  *ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ* *ಜಿಲ್ಲಾ ಉಸ್ತುವಾರಿ ಸಚಿವರಿಂದ ಧ್ವಜಾರೋಹಣ ಡಾ. ಪಿ ಶಿವರಾಜು* ಮೈಸೂರು ಜನವರಿ 15 ಪ್ರತಿ ಬಾರಿಯಂತೆ ಈ ಬಾರಿಯೂ ಅದ್ದೂರಿಯಾಗಿ ಗಣರಾಜ್ಯೋತ್ಸವ ಆಚರಣೆ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೇವಪ್ಪ ಧ್ವಜಾರೋಹಣ ನೆರವೇರಿಸುವರು ಎಂದು ಅಪರ ಜಿಲ್ಲಾಧಿಕಾರಿಗಳಾದ ಡಾ. ಪಿ ಶಿವರಾಜು ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು…

Read More
Gita

ಗೀತೆ – 62 : ವಿಧಿವಿಹಿತವಾದ ಕರ್ಮಗಳನ್ನು ಫಲಾಸಕ್ತಿ ಇಲ್ಲದೆ ಮಾಡಬೇಕು

ಶ್ರೀ ಮದ್ಭಗವದ್ಗೀತಾ : 62 18. ನೈವ ತಸ್ಯ ಕೃತೇನಾರ್ಥಃ ನಾಕೃತೇನೇಹ ಕಶ್ಚನ। ನ ಚಾಸ್ಯ ಸರ್ವಭೂತೇಷು ಕಶ್ಚಿದರ್ಥ-ವ್ಯಪಾಶ್ರಯಃ॥ ತಸ್ಯ = ಆ ಆತ್ಮಜ್ಞಾನಿಗೆ, ಇಹ = ಈ ಲೋಕದಲ್ಲಿ, ಕೃತೇನ = ಅನುಷ್ಠಿಸಲ್ಪಟ್ಟ ಸತ್ಕರ್ಮದಿಂದ, ಅರ್ಥಃ = ಪಡೆಯತಕ್ಕ ಪ್ರಯೋಜನವು, ನ-ಏವ = ಯಾವುದೂ ಇಲ್ಲವೇ ಇಲ್ಲ. ಅಕೃತೇನ = ಕರ್ಮವನ್ನು ಮಾಡದೇ ಹೋಗುವುದರಿಂದ, ಕಶ್ಚನ = ಯಾವ ದೋಷವೂ, ನ = ಇಲ್ಲ. ಚ = ಮತ್ತು, ಅಸ್ಯ = ಈ ಆತ್ಮಜ್ಞಾನಿಗೆ, ಸರ್ವಭೂತೇಷು…

Read More
Ashalatha

MP ಕವನ ಸಂಗ್ರಹ : ಸುಗ್ಗಿ ಸಂಕ್ರಾಂತಿ – ಕವಿಯಿತ್ರಿ ಆಶಾಲತ

ಸುಗ್ಗಿ – ಸಂಕ್ರಾಂತಿ ಬಂದಿದೆ, ಬಂದಿದೆ ಸಂಕ್ರಾಂತಿ ತಂದಿದೆ, ತಂದಿದೆ ನವ ಕ್ರಾಂತಿ ನವ ವರ್ಷದಿ, ನವೋಲ್ಲಾಸದಿ ಸರ್ವರೂ ಸಡಗರ ಸಂಭ್ರಮದಿ ಆಚರಿಸುವ ಹಬ್ಬ ಸಂಕ್ರಾಂತಿ ರೈತರಿಗೆ ಸುಗ್ಗಿಯ ಹಬ್ಬ, ಮಂದಿಗೆ ಹಿಗ್ಗಿನ ಹಬ್ಬ ಜಗತ್ ಚಕ್ಷುವಾದ ಭಾಸ್ಕರನು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಚಲಿಸುವ ಹಬ್ಬ ಸಂಕ್ರಾಂತಿ ||1|| ಎಳ್ಳು ಬೆಲ್ಲವ ಹಂಚಿ, ಸವಿ ನುಡಿಗಳನ್ನಾಡಿ ಪರಸ್ಪರು ದ್ವೇಷಸೂಯೆಗಳನ್ನು ಮರೆತು ಸಾ ಮರಸ್ಯದಿಂದ ಇರಬೇಕೆಂಬ ಸಂದೇಶ ಸಾರುವ ಹಬ್ಬ ಸಂಕ್ರಾಂತಿ ಬಡವಬಲ್ಲಿದನೆಂಬ ತಾರಾತಮ್ಯ ವಿಲ್ಲದೆ ಜಾತಿಮತಗಳೆoಬ…

Read More
Gita

ಗೀತೆ – 60 : ಪರಬ್ರಹ್ಮನಿಂದ ಸೃಷ್ಟಿರಹಸ್ಯ ಭೋದಿಸುವ ವೇದವು ಹುಟ್ಟಿರುವುದು

ಶ್ರೀ ಮದ್ಭಗವದ್ಗೀತಾ : 60 13.ಯಜ್ಞಶಿಷ್ಟಾಶಿನ ಸ್ಸಂತಃ ಮುಚ್ಯಂತೇ ಸರ್ವಕಿಲ್ಬಿಷೈಃ। ಭುಂಜತೇ ತೇ ತ್ವಘಂ ಪಾಪಾಃ ಯೇ ಪಚಂತ್ಯಾತ್ಮಕಾರಣಾತ್‌॥ ಯಜ್ಞಶಿಷ್ಟಾಶಿನಃ = ಯಜ್ಞಮಾಡಿದ ಮೇಲೆ ಉಳಿದದ್ದನ್ನು ತಿನ್ನುವ ಸ್ವಭಾವವುಳ್ಳ, ಸಂತಃ = ಸತ್ಪುರುಷರು, ಸರ್ವಕಿಲ್ಬಿಷೈಃ = ಎಲ್ಲಾ ವಿಧವಾದ ಪಾಪಗಳಿಂದ, ಮುಚ್ಯಂತೇ = ಬಿಡಲ್ಪಡುತ್ತಿದ್ದಾರೆ. ತು =ಇದಕ್ಕೆ ಭಿನ್ನವಾಗಿ, ಯೇ = ಯಾರಾದರೆ, ಆತ್ಮಕಾರಣಾತ್‌ = ತಮ ಗೋಸ್ಕರ ಮಾತ್ರವೇ, ಪಚಂತಿ = ಆಹಾರವನ್ನು ಬೇಯಿಸಿಕೊಳ್ಳುತ್ತಾರೋ, ತೇ = ಅಂತಹ, ಪಾಪಾಃ = ಪಾಪಾತ್ಮರು, ಅಘಂ =…

Read More