admin

Gitacharya

ಗೀತೆ – 88 : ಪರಮಾತ್ಮನಿಗೆ ಕರ್ತೃತ್ವ ಅಹಂಕಾರ ಇಲ್ಲ

ಶ್ರೀ ಮದ್ಭಗವದ್ಗೀತಾ : 88 14. ನ ಮಾಂ ಕರ್ಮಾಣಿ ಲಿಂಪಂತಿ ನ ಮೇ ಕರ್ಮಫಲೇ ಸ್ಪೃಹಾ; ಇತಿ ಮಾಂ ಯೋಽಭಿಜಾನಾತಿ ಕರ್ಮಭಿರ್ನ ಸ ಬಧ್ಯತೇ॥ ಕರ್ಮಾಣಿ = ಕರ್ಮಗಳು, ಮಾಂ = ಪರಮಾತ್ಮನಾದ ನನ್ನನ್ನು, ನ-ಲಿಂಪಂತಿ = ಅಂಟಿಕೊಳ್ಳುವುದಿಲ್ಲ. ಮೇ = ಪರಮಾತ್ಮನಾದ ನನಗೆ, ಕರ್ಮಫಲೇ = ಕರ್ಮಗಳ ಫಲದ ಮೇಲೆ, ಸ್ಪೃಹಾ = ಆಸಕ್ತಿಯು, ನ = ಇಲ್ಲ, ಇತಿ = ಎಂದು ಈ ವಿಧವಾಗಿ, ಯಃ = ಯಾವನಾದರೆ, ಮಾಂ = ಪರಮಾತ್ಮನಾದ…

Read More

special express trains-Kumbh Mela: from Mysore from 17th

  ನೈಋತ್ಯ ರೈಲ್ವೆ : 12.02.2025 *ಮೈಸೂರು-ತುಂಡ್ಲಾ ನಡುವೆ ವಿಶೇಷ ಎಕ್ಸ್ ಪ್ರೆಸ್ ರೈಲು* ಕುಂಭಮೇಳದ ಸಮಯದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಮೈಸೂರು ಮತ್ತು ಉತ್ತರ ಪ್ರದೇಶದ ತುಂಡ್ಲಾ ನಿಲ್ದಾಣಗಳ ನಡುವೆ ಒಂದು ಟ್ರಿಪ್ ವಿಶೇಷ ಎಕ್ಸ್ ಪ್ರೆಸ್ ರೈಲುಗಳನ್ನು ಓಡಿಸಲು ರೈಲ್ವೆ ಮಂಡಳಿ ಅನುಮೋದನೆ ನೀಡಿದೆ. ರೈಲು ಸಂಖ್ಯೆ 06217 ಮೈಸೂರು-ತುಂಡ್ಲಾ ವಿಶೇಷ ಎಕ್ಸ್ಪ್ರೆಸ್ ರೈಲು ಫೆ.17 ರಂದು (ಸೋಮವಾರ) ಮೈಸೂರಿನಿಂದ ರಾತ್ರಿ 9:40 ಗಂಟೆಗೆ ಹೊರಟು, ಫೆಬ್ರವರಿ 20, 2025 ರಂದು (ಗುರುವಾರ)…

Read More

ಸಾಗರೋಪಾದಿಯಲ್ಲಿ ಕರೆದು ಬಂದ ಭಕ್ತರುರು

  *13 ನೇ ಕುಂಭಮೇಳ 2025* *ಸಾಗರೋಪಾದಿಯಲ್ಲಿ ಜನಸಾಗರ ಹರಿದು ಬಂದು ಪುಣ್ಯ ಸ್ಥಾನ ಮಾಡುತ್ತಿದ್ದಾರೆ -ಡಾ. ಹೆಚ್. ಸಿ ಮಹದೇವಪ್ಪ* ಮೈಸೂರು ಫೆಬ್ರವರಿ 12   ಮೂರು ದಿನಗಳ ಕಾಲ ಅದ್ದೂರಿಯಾಗಿ 13 ನೇ ಕುಂಭಮೇಳ ನಡೆದಿದ್ದು, ಜನಸಾಗರವೇ ಹರಿದು ಬಂದು ಪುಣ್ಯ ಸ್ಥಾನ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ. ಹೆಚ್ ಸಿ ಮಹದೇವಪ್ಪ ಅವರು ತಿಳಿಸಿದರು 13 ನೇ ಕುಂಭಮೇಳದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು…

Read More

KSR Bengaluru–Mysuru MEMU will be partially cancelled

  SOUTH WESTERN RAILWAY 12.02.2025 *Partial Cancellation and Regulation of trains* South Western Railway has planned essential Pre-Non-Interlocking and Non-Interlocking works at Yeliyur Railway Station to facilitate cross-over reversal and point shifting. This work is being undertaken to improve the efficiency of shunting operations required for ballast loading and unloading activities. *Due to this work,…

Read More
Gitacharya

ಗೀತೆ – 87 : ಗುಣಮಯವಾದ ಸಂಸಾರದಿಂದಿಗೆ ಭಗವಂತನಿಗೆ ಸತ್ಯವಾದ ಸಂಬಂಧವಿಲ್ಲ

ಶ್ರೀ ಮದ್ಭಗವದ್ಗೀತಾ : 87 13. ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮ-ವಿಭಾಗಶಃ। ತಸ್ಯ ಕರ್ತಾರಮಪಿ ಮಾಂ ವಿದ್ಧ್ಯಕರ್ತಾರ-ಮವ್ಯಯಮ್‌॥ ಗುಣಕರ್ಮವಿಭಾಗಶಃ = ಗುಣಗಳ, ಕರ್ಮಗಳ, ವಿಭಾಗಗಳನ್ನು ಅನುಸರಿಸಿ, ಚಾತುರ್ವರ್ಣ್ಯಂ = ನಾಲ್ಕು ವರ್ಣಗಳ ಸಮೂಹವು, ಮಯಾ= ಪರಮಾತ್ಮನಾದ ನನ್ನಿಂದ (ಮಾನವಲೋಕದಲ್ಲಿ), ಸೃಷ್ಟಂ = ಸೃಷ್ಟಿ ಮಾಡಲ್ಪಟ್ಟಿದೆ. ತಸ್ಯ = ಆ ಸೃಷ್ಟಿಗೆ, ಕರ್ತಾರಂ-ಅಪಿ = ಕರ್ತನು ಆಗಿದ್ದರೂ ಕೂಡ, ಮಾಂ = ನನ್ನನ್ನು, ಅಕರ್ತಾರಂ = ಕರ್ತನಲ್ಲದವನಂತೆಯೂ, ಅವ್ಯಯಂ = ಸಂಸಾರಸಂಬಂಧವು ಇಲ್ಲದವನಂತೆಯೂ ವಿದ್ಧಿ = ತಿಳಿದುಕೋ. ಅರ್ಜುನನೆ!…

Read More

ಕರ್ನಾಟಕ ಭಾರತದ ಅದಿರು ಆರ್ಥಿಕತೆಯಲ್ಲಿ ಪ್ರಮುಖ ಸ್ಥಾನವನ್ನು ಪಡೆದಿದೆ – ಸಿ ಎಂ

  *ಜಾಗತಿಕ ಹೂಡಿಕೆದಾರರ ಸಮಾವೇಶ “ಇನ್ವೆಸ್ಟ್ ಕರ್ನಾಟಕ 2025″* ದ ಸನ್ಮಾನ್ಯ ಮುಖ್ಯಮಂತ್ರಿಯವರ ಭಾಷಣ 1. ಭಾರತದ ಆರ್ಥಿಕತೆಯ ಪರಿವರ್ತನೆಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರವ ರಾಜ್ಯ; ಇಂದು ದೇಶದಲ್ಲಿಯೇ ಕರ್ನಾಟಕ ಅತ್ಯಂತ ಹೂಡಿಕೆದಾರ ಸ್ನೇಹಿ ರಾಜ್ಯವೆಂಬ ನಮ್ಮ ಬದ್ಧತೆಯನ್ನು ಮತ್ತೊಮ್ಮೆ ಧೃಢೀಕರಿಸುತ್ತಿದ್ದೇವೆ. ಸದೃಢ ನೀತಿ ನಿರೂಪಣೆ, ಸಕ್ರಿಯ ಆಡಳಿತ ಮತ್ತು ವ್ಯವಹಾರ-ಸ್ನೇಹಿ ಪರಿಸರ ವ್ಯವಸ್ಥೆಯಿದ್ದು, ಇಲ್ಲಿ ಮಾಡುವ ಪ್ರತಿ ಹೂಡಿಕೆಯೂ ಯಶಸ್ವಿಯಾಗುವಂತೆ ಹಾಗೂ ಸುಸ್ಥಿರ ಬೆಳವಣಿಗೆಗೆ ಕೊಡುಗೆ ನೀಡುವಂತೆ ಖಾತ್ರಿಪಡಿಸುತ್ತೇವೆ. 2. ಕದಂಬ, ಗಂಗರು, ಚಾಲುಕ್ಯ, ಹೊಯ್ಸಳ,…

Read More

ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಬದುಕನ್ನು ಕಟ್ಟಿ ಕೊಳ್ಳಿರಿ

  *ವಿದ್ಯಾರ್ಥಿಗಳು ಗುರಿ ಇಟ್ಟುಕೊಂಡು ಬದುಕನ್ನು ಕಟ್ಟಿ ಕೊಳ್ಳಿರಿ: ಕೆ.ಎಂ. ಗಾಯತ್ರಿ* ಮೈಸೂರು,  ವಿದ್ಯಾರ್ಥಿಗಳು ಈ ಸಮಯವನ್ನು ಓದಿಗೆ ಮಾತ್ರ ಮೀಸಲಿಟ್ಟು ಆತ್ಮವಿಶ್ವಾಸವಿಟ್ಟುಕೊಂಡು ಪರಿಶ್ರಮದಿಂದ ಗುರಿ ಇಟ್ಟುಕೊಂಡು ನಿಮ್ಮ ಬದುಕನ್ನು ಕಟ್ಟಿಕೊಳ್ಳಲು ನೀವೇ ನಿರ್ಧರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ. ಗಾಯತ್ರಿ ತಿಳಿಸಿದರು. ಕುವೆಂಪುನಗರದ ಬಿ.ಸಿ.ಎಂ. ಹಾಸ್ಟೆಲ್ ಆವರಣದಲ್ಲಿ ಸೋಮವಾರ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗು ಮೈಸೂರು ಜಿಲ್ಲಾ ಬಿ.ಸಿ.ಎಂ ಹಿರಿಯ ವಿದ್ಯಾರ್ಥಿಗಳ ಸಂಘದ ಸಂಯುಕ್ತ ಆಶ್ರಯದಲ್ಲಿ…

Read More
Gitacharya

ಗೀತೆ – 86 : ಪರಮಾತ್ಮನನ್ನು ಆಶ್ರಯಿಸಿ ಮೋಕ್ಷ ಪಡೆಯಲು ಹೆಚ್ಚಿನ ಸಮಯ ಬೇಕು

ಶ್ರೀ ಮದ್ಭಗವದ್ಗೀತಾ : 86 12. ಕಾಂಕ್ಷಂತಃ ಕರ್ಮಣಾಂ ಸಿದ್ಧಿಂ ಯಜಂತ ಇಹ ದೇವತಾಃ। ಕ್ಷಿಪ್ರಂ ಹಿ ಮಾನುಷೇ ಲೋಕೇ ಸಿದ್ಧಿರ್ಭವತಿ ಕರ್ಮಜಾ॥ (ಮಾನವಾಃ = ಮಾನವರು) ಕರ್ಮಣಾಂ = ತಾವು ಮಾಡುವ ಆಧ್ಯಾತ್ಮಿಕ ಕಾರ್ಯಗಳ, ಸಿದ್ಧಿಂ = ಫಲಪ್ರಾಪ್ತಿಯನ್ನು, ಕಾಂಕ್ಷಂತಃ = ಕೋರುತ್ತಿರುವವರಾಗಿ, ಇಹ = ಈ ಮಾನವಲೋಕದಲ್ಲಿ, ದೇವತಾಃ = ಆಯಾ ದೇವತೆಗಳನ್ನು, ಯಜಂತೇ = ಆರಾಧಿಸುತ್ತಿದ್ದಾರೆ. ಹಿ = ಏಕೆಂದರೆ, ಕರ್ಮಜಾ = ಕರ್ಮಗಳಿಂದಾಗುವ, ಸಿದ್ಧಿಃ = ಫಲಪ್ರಾಪ್ತಿಯು, ಮಾನುಷೇ-ಲೋಕೇ = ಮಾನವಲೋಕದಲ್ಲಿ,…

Read More
Gitacharya

ಗೀತೆ – 85 : ಉಪಾಸನೆಯ ವಿಧಾನಗಳು ಬಗೆಬಗೆಯಾಗಿವೆ

ಶ್ರೀ ಮದ್ಭಗವದ್ಗೀತಾ : 85 11. ಯೇ ಯಥಾ ಮಾಂ ಪ್ರಪದ್ಯಂತೇ ತಾಂಸ್ತಥೈವ ಭಜಾಮ್ಯಹಮ್‌। ಮಮ ವರ್ತ್ಮಾನುವರ್ತಂತೇ ಮನುಷ್ಯಾಃ ಪಾರ್ಥ! ಸರ್ವಶಃ॥ ಪಾರ್ಥ = ಎಲೈ ಅರ್ಜುನನೆ, ಯೇ = ಯಾರು, ಯಥಾ = ಯಾವ ಸಾಧನಾವಿಧಾನದಿಂದ, ಮಾಂ = ನನ್ನನ್ನು, ಪ್ರಪದ್ಯಂತೇ = ಉಪಾಸಿಸುತ್ತಾರೋ, ತಾನ್‌ = ಅವರನ್ನು, ತಥಾ-ಏವ = ಅದೇ ವಿಧಾನದಿಂದ, ಅಹಂ = ನಾನು, ಭಜಾಮಿ = ಸೇರುತ್ತಿದ್ದೇನೆ. (ಅನುಗ್ರಹಿಸುತ್ತಿದ್ದೇನೆ.) ಮನುಷ್ಯಾಃ = ಮಾನವರು, ಸರ್ವಶಃ = ಎಲ್ಲ ವಿಧಾನಗಳಿಂದಲೂ, ಮಮ…

Read More

-ಟಿ ನರಸೀಪುರದಲ್ಲಿ ಇಂದಿನಿಂದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ 

  ಮೈಸೂರು-ಟಿ ನರಸೀಪುರದಲ್ಲಿ ಇಂದಿನಿಂದ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ತಿರಮಕೂಡಲು-ಅಂತರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಿಂದ ದಕ್ಷಿಣ ಭಾರತದ ಮಹಾಕುಂಭ ಮೇಳಾದ  ಪವಿತ್ರ ಪ್ರಾಂಗಣದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ಪುಣ್ಯ ದರ್ಶನ ಹಾಗೂ ಶಿವ ದರ್ಶನ ಪ್ರದರ್ಶನದ ಉದ್ಘಾಟನಾ ಸಮಾರಂಭವನ್ನು ಫೆಬ್ರವರಿ 10 ಸೋಮವಾರ ಸಂಜೆ 04:00ಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಸಂಚಾಲಕಿ ರಾಜಯೋಗಿನಿ ಬ್ರಹ್ಮಾಕುಮಾರಿ ಶಾಂಭವೀಜೀ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ದಿವ್ಯಸಾನಿದ್ಯವನ್ನು ಶ್ರೀ ಶ್ರೀ ಸಿದ್ದಲಿಂಗ ಶಿವಾಚಾರ್ಯ ಮಹಾಸ್ವಾಮಿಗಳವರು ವಹಿಸಲಿದ್ದಾರೆ….

Read More