ಪ್ರಾಂಶುಪಾಲರಾದ ಡಾ. ಸೋಮಶೇಖರಪ್ಪ ಅವರ ನಿಧನ

Spread the love

 

ಮೈಸೂರು-ಹೃದಯಾಘಾತದಿಂದ ಇಂದು ಯುವರಾಜ ಕಾಲೇಜಿನ ಪ್ರಾಂಶುಪಾಲರಾದ ಡಾ. ಸೋಮಶೇಖರಪ್ಪ ಅವರ ನಿಧನ ಹೊಂದಿದರು‌ ಎಂದು ತಿಳಿಸಲು ವಿಶಾಲಿಸುತ್ತೇವೆ

ಡಾ. ಸೋಮಶೇಖರಪ್ಪ ಅವರು ಅನುಕರಣೀಯ ನಾಯಕ. ದೂರದೃಷ್ಟಿಯ ಶಿಕ್ಷಕರಾಗಿ ಮತ್ತು ಸಂಸ್ಥೆಗೆ ಶಕ್ತಿಯ ಸ್ತಂಭವಾಗಿದ್ದರು. ಶಿಕ್ಷಣ, ಅವರ ವಿದ್ಯಾರ್ಥಿಗಳು ಮತ್ತು ಕಾಲೇಜು ಸಮುದಾಯಕ್ಕೆ ಅವರ ಸಮರ್ಪಣೆ ಶಾಶ್ವತವಾದದು ಆಗಿದೆ.

ಶ್ರೀಯುತರಿಗೆ ಇಂದು ಮೈಸೂರು ವಿಶ್ವವಿದ್ಯಾಲಯದ ಕುಲ ಸಚಿವರಾದ ಎಂ.ಕೆ. ಸವಿತಾ ಹಾಗೂ ವಿಶ್ವವಿದ್ಯಾಲಯದ ಬೋಧಕ ಹಾಗೂ ಸಿಬ್ಬಂದಿಯವರು ಶ್ರದ್ಧಾಂಜಲಿ ಸಲ್ಲಿಸಿದರು.